ಆರನೇ ವೇತನ ಆಯೋಗದ ಶಿಫಾರಸುಗಳ ಜಾರಿ, ಆರೋಗ್ಯ ವಿಮೆ, ಕಿರುಕುಳ ತಡೆ ವ್ಯವಸ್ಥೆ, ತರಬೇತಿ ಅವಧಿ ಕಡಿತ, ಭತ್ಯೆ ಪುನರಾರಂಭ ಮತ್ತು ಕೋವಿಡ್ನಿಂದ ಮೃತರಾದ ನೌಕರರ ಕುಟುಂಬದವರಿಗೆ ತಲಾ ₹30 ಲಕ್ಷ ಪರಿಹಾರ ನೀಡುವ ಬೇಡಿಕೆಗಳನ್ನು ಒಪ್ಪಿಕೊಳ್ಳಲಾಗಿದೆ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪ್ರಕಟಿಸಿದರು.