ಸೆರೆ ಸಿಕ್ಕವರು ಹ್ಯಾಬಿಚ್ಯುಯಲ್ ಅಫೆಂಡರ್ಸ್ ಇದ್ದರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಲು ರವಿಶಂಕರ್ ಪರದಾಡಿದರು. ಅಬುಚ್ಯುಯಲ್ ಅಫೆಂಡರ್ಸ್ ಎಂದರೆ ಪದೆ ಪದೇ ಅಪರಾಧ ಕೃತ್ಯ ಎಸಗುವವರು ಎಂದರ್ಥ. ಈ ಜಾಗದಲ್ಲಿ ಸಮರ್ಪಕವಾದ ಗಸ್ತು ನಡೆದಿದ್ದರೆ ಈ ಬಗೆಯ ಅಪರಾಧ ನಡೆಯುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.