‘75 ವರ್ಷಗಳಿಂದ ಅಲ್ಲಿ ಯಾರೂ ಧ್ವಜಾರೋಹಣ ಮಾಡಿರಲಿಲ್ಲ, ನೆರವೇರಿಸಲು ಯಾರನ್ನೂ ಬಿಟ್ಟಿರಲಿಲ್ಲ. ಈ ಕುರಿತು ಅರ್ಜಿ ಬಂದಾಗೆಲ್ಲಾ ಅದನ್ನು ಮೂಲೆಗೆ ಬಿಸಾಡಿದ್ದರು. ರಾಜ್ಯದ ಒಂದೊಂದು ಇಂಚು ಜಾಗದಲ್ಲೂ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಬೇಕು. ಅಲ್ಲಿ ಗಣೇಶೋತ್ಸವ ಆಚರಣೆ ಸಂಬಂಧ ಜನರು ಹಾಗೂ ಕಾನೂನು ತಜ್ಞರ ಜೊತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.