ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

ಸಂಗೀತ (ಕಲೆ/ ಸಾಹಿತ್ಯ)

ADVERTISEMENT

ನಾದದಲೆಗಾಗಿ ನೊಂದವರ ಸೊಲ್ಲು

ಕರ್ನಾಟಕ ಶಾಸ್ತ್ರೀಯ ಸಂಗೀತ ಸಾಮವೇದ ಕಾಲದಿಂದಲೂ ಅಸ್ಮಿತೆ ಕಾಪಾಡಿಕೊಂಡು ಬಂದಿದೆ. ವಾಗ್ಗೇಯಕಾರರು, ಘನ ವಿದ್ವಾಂಸರು ಈ ಸಾಂಪ್ರದಾಯಿಕ ಸಂಗೀತಕ್ಕೆ ಹೆಚ್ಚಿನ ಗಮನಕೊಟ್ಟು ಪೊರೆಯುತ್ತಾ ಬಂದಿದ್ದಾರೆ.
Last Updated 20 ಮೇ 2023, 23:37 IST
ನಾದದಲೆಗಾಗಿ ನೊಂದವರ ಸೊಲ್ಲು

ಮೃದಂಗ ಭೀಷ್ಮ ಇನ್ನು ಬರೀ ನೆನಪು

ಸ್ತಬ್ದವಾಯಿತು ಅವನದ್ದ ವಾದ್ಯ
Last Updated 4 ಮೇ 2023, 21:16 IST
ಮೃದಂಗ ಭೀಷ್ಮ ಇನ್ನು ಬರೀ ನೆನಪು

ರಾಜು ಅನಂತಸ್ವಾಮಿ ರಾಗ ಸ್ಮರಣೆ

ರಾಜು ಅನಂತಸ್ವಾಮಿ ಜನ್ಮದಿನವನ್ನು ಐದು ದಿನಗಳ ಗಾನೋತ್ಸವವನ್ನಾಗಿ ಬೆಂಗಳೂರಿನಲ್ಲಿ ಆಚರಿಸಲಾಯಿತು. ಇಂತಹ ಉತ್ಸವದ ಹುಟ್ಟಿಗೆ ಕಾರಣವಾದ ಜ್ಞಾಪಕ ಚಿತ್ರಶಾಲೆಯೊಳಗೊಂದು ಸುತ್ತು...
Last Updated 22 ಏಪ್ರಿಲ್ 2023, 20:20 IST
ರಾಜು ಅನಂತಸ್ವಾಮಿ ರಾಗ ಸ್ಮರಣೆ

ಕಷ್ಟಕರ ರಾಗಗಳ ಮೋಹಿ

ಬೆಂಗಳೂರಿನ ವಿದುಷಿ ಕಲಾವತಿ ಅವಧೂತ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹೆಸರಾಂತ ಕಲಾವಿದೆ. ಲಯವಾದ್ಯ ಪ್ರವರ್ತಕರಾಗಿದ್ದ ವಿದ್ವಾನ್‌ ಬೆಂಗಳೂರು ವೆಂಕಟ್ರಾಮ್‌ ಅವರ ಪುತ್ರಿಯಾಗಿರುವ ಕಲಾವತಿ, ಅಮೆರಿಕ, ನೆದರ್ಲೆಂಡ್‌, ಯುರೋಪ್‌ ದೇಶಗಳಲ್ಲಿ ಸಂಗೀತ ಕಛೇರಿ ನೀಡಿದ್ದಾರೆ. ಹಲವು ಪ್ರಶಸ್ತಿಗಳಿಗೂ ಭಾಜನರಾದ ಈ ‘ಮಾಗಿದ ಕಲಾವಿದೆ’, ಬೆಂಗಳೂರಿನ ಚಾಮರಾಜಪೇಟೆಯ ಕೋಟೆ ಶ್ರೀರಾಮನವಮಿ ಸಂಗೀತೋತ್ಸವದಲ್ಲಿ ಏಪ್ರಿಲ್‌ 24ರಂದು ಕೇಳುಗರಿಗೆ ಸಂಗೀತ ರಸದೌತಣ ನೀಡಲಿದ್ದಾರೆ. ‘ಭಾನುವಾರ ಪುರವಣಿ’ಯೊಂದಿಗೆ ಅವರು ತಮ್ಮ ಸಂಗೀತ ಪಯಣವನ್ನು ಹಂಚಿಕೊಂಡರು.
Last Updated 15 ಏಪ್ರಿಲ್ 2023, 19:30 IST
ಕಷ್ಟಕರ ರಾಗಗಳ ಮೋಹಿ

Prajavani Celebrity Premiere | ಪಂಡಿತ್‌ ವೆಂಕಟೇಶ್‌ ಕುಮಾರ್‌ ಅವರೊಂದಿಗೆ

Last Updated 26 ಮಾರ್ಚ್ 2023, 4:48 IST
Prajavani Celebrity Premiere |  ಪಂಡಿತ್‌ ವೆಂಕಟೇಶ್‌ ಕುಮಾರ್‌ ಅವರೊಂದಿಗೆ

ಸಂಗೀತ: ಕಾವೇರಿ ಹರಿದಿಹಳು ಸಪ್ತಸ್ವರವಾಗಿ..

ಕಾವೇರಿ ನದಿಗುಂಟ ಸಂಗೀತವಿದೆ. ನದಿಗೂ, ಸಂಗೀತಕ್ಕೂ ಅವಿನಾಭಾವ ಸಂಬಂಧವೂ ಇದೆ. ಇದನ್ನು ಗುರುತಿಸಿ, ನದಿಗಳಿಗೆ ಸ್ವರಗಳ ಮೆರುಗನ್ನು ನೀಡುವ ಸುಂದರ ಕಾರ್ಯಕ್ರಮ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಇತ್ತೀಚೆಗೆ ನಡೆಯಿತು. ಆಲಾಪಗಳ ಅಕ್ಷರ ರೂಪ ಇಲ್ಲಿದೆ
Last Updated 11 ಮಾರ್ಚ್ 2023, 23:45 IST
ಸಂಗೀತ: ಕಾವೇರಿ ಹರಿದಿಹಳು ಸಪ್ತಸ್ವರವಾಗಿ..

ರಂಜನೆಯ ‘ರಾಗಾ’ ಸ್ವರಯಾನ

ಕರ್ನಾಟಕ ಸಂಗೀತದಲ್ಲಿ ದೊಡ್ಡ ಹೆಸರು ಮಾಡಿರುವ ರಂಜನಿ–ಗಾಯತ್ರಿ ಸಹೋದರಿಯರ ಕಛೇರಿ ಎಂದರೆ ಅದೊಂದು ರಸದೌತಣ. ‘ಸಾಮಗಾನ ಮಾತಂಗ’ ಗೌರವಕ್ಕೆ ಪಾತ್ರರಾದ ಈ ಸಹೋದರಿಯರ ಜೊತೆಗೊಂದು ಮಾತುಕತೆ...
Last Updated 25 ಫೆಬ್ರವರಿ 2023, 19:30 IST
ರಂಜನೆಯ ‘ರಾಗಾ’ ಸ್ವರಯಾನ
ADVERTISEMENT

Ricky Kej| ಬೆಂಗಳೂರಿನ ರಿಕಿ ಕೇಜ್‌ಗೆ ಗ್ರ್ಯಾಮಿ: 3ನೇ ಬಾರಿಗೆ ಪ್ರಶಸ್ತಿಗೆ ಭಾಜನ

ಬೆಂಗಳೂರು ಮೂಲದ ಸಂಗೀತ ಸಂಯೋಜಕ ರಿಕಿ ಕೇಜ್ ಮೂರನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ 'ಡಿವೈನ್ ಟೈಡ್ಸ್' ಆಲ್ಬಮ್‌ಗಾಗಿ ಪ್ರತಿಷ್ಠಿತ ಪ್ರಶಸ್ತಿ ಸಂದಿದೆ.
Last Updated 6 ಫೆಬ್ರವರಿ 2023, 5:14 IST
Ricky Kej| ಬೆಂಗಳೂರಿನ ರಿಕಿ ಕೇಜ್‌ಗೆ ಗ್ರ್ಯಾಮಿ: 3ನೇ ಬಾರಿಗೆ ಪ್ರಶಸ್ತಿಗೆ ಭಾಜನ

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಖ್ಯಾತ ಗಾಯಕಿ ವಾಣಿ ಜಯರಾಮ್ ಇನ್ನಿಲ್ಲ

ಖ್ಯಾತ ಹಿನ್ನೆಲೆ ಗಾಯಕಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ವಾಣಿ ಜಯರಾಮ್ (78) ಅವರು ಶನಿವಾರ ನಿಧನರಾಗಿದ್ದಾರೆ.
Last Updated 4 ಫೆಬ್ರವರಿ 2023, 11:53 IST
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಖ್ಯಾತ ಗಾಯಕಿ ವಾಣಿ ಜಯರಾಮ್ ಇನ್ನಿಲ್ಲ

ಗಾಯಕಿ ವಾಣಿ ಜಯರಾಮ್ ನಿಧನ: ಸಿಎಂ ಬೊಮ್ಮಾಯಿ ಸೇರಿ ಗಣ್ಯರಿಂದ ಸಂತಾಪ

ಖ್ಯಾತ ಹಿನ್ನೆಲೆ ಗಾಯಕಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ವಾಣಿ ಜಯರಾಮ್ (78) ಅವರು ಶನಿವಾರ ನಿಧನರಾಗಿದ್ದಾರೆ.
Last Updated 4 ಫೆಬ್ರವರಿ 2023, 11:31 IST
ಗಾಯಕಿ ವಾಣಿ ಜಯರಾಮ್ ನಿಧನ: ಸಿಎಂ ಬೊಮ್ಮಾಯಿ ಸೇರಿ ಗಣ್ಯರಿಂದ ಸಂತಾಪ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT