ಸಾಧಕರಿಗೆ ಸನ್ಮಾನ:ರಾಜಶೇಖರಯ್ಯ ಹಾಲೇವಾಡಿಮಠ, ಡಾ.ಎಸ್.ಎಸ್.ಶಿರಗೇರಿ, ಹೇಮಲತಾ ಆಸಾದಿ (ಶಿಕ್ಷಣ), ಜೀವರಾಜ ಛತ್ರದ (ಸಾಹಿತ್ಯ), ಈರಣ್ಣ ಬೈರಾಪುರ (ಸಂಗೀತ), ಮಹಾದೇವಕ್ಕ ಲಿಂಗದಹಳ್ಳಿ (ಕೃಷಿ), ಪಾಂಡುರಂಗ ಸುತಾರ, ಮಂಜುನಾಥ ಪೂಜಾರ (ಸಾಮಾಜ ಸೇವೆ), ಎಸ್.ಟಿ.ನಾಗಣ್ಣನವರ (ಕುಸ್ತಿ), ನಾರಾಯಣಪ್ಪ ದೇವಗಿರಿ (ರಂಗಭೂಮಿ), ದ್ರಾಕ್ಷಾಯಣಿ ಹರಮಗಟ್ಟಿ(ಮಹಿಳಾ ಸಂಘಟನೆ), ಶಂಕ್ರಗೌಡ ಪಾಟೀಲ (ಮಾಜಿ ಸೈನಿಕ), ಡಾ.ಎಸ್.ಎಸ್.ಚೂರಿ, ಡಾ.ವಿ.ಎಂ.ಪೂಜಾರ (ವೈದ್ಯಕೀಯ) ಹಾಗೂ ಗುತ್ತೆವ್ವ ದೊಡ್ಮನಿ (ಪೌರಕಾರ್ಮಿಕ) ಅವರನ್ನು ಸನ್ಮಾನಿಸಲಾಯಿತು.