ಬುಧವಾರ, 3 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಛತ್ತೀಸಗಢ: ಒಂಬತ್ತು ಮಹಿಳೆಯರು ಸೇರಿ 20 ನಕ್ಸಲರ ಶರಣಾಗತಿ

Published : 3 ಸೆಪ್ಟೆಂಬರ್ 2025, 13:23 IST
Last Updated : 3 ಸೆಪ್ಟೆಂಬರ್ 2025, 13:23 IST
ಫಾಲೋ ಮಾಡಿ
Comments
ಎಲ್ಲ ನಕ್ಸಲರು ಶರಣಾಗುವವರೆಗೆ ಅವರನ್ನು ಹಿಡಿಯುವವರೆಗೆ ಅಥವಾ ನಿರ್ಮೂಲನೆ ಮಾಡುವವರೆಗೆ ಮೋದಿ ಸರ್ಕಾರ ವಿರಮಿಸುವುದಿಲ್ಲ. ನಕ್ಸಲ್‌ ಮುಕ್ತ ಭಾರತಕ್ಕೆ  ಬದ್ಧವಾಗಿದ್ದೇವೆ
ಅಮಿತ್‌ ಶಾ ಕೇಂದ್ರ ಗೃಹ ಸಚಿವ 
ಶರಣಾದ ನಕ್ಸಲರಿಗೆ ಪುನರ್ವಸತಿ  ಯೋಜನೆಯಡಿ ಶಿಕ್ಷಣ ಉದ್ಯೋಗ ಆರ್ಥಿಕ ಸ್ವಾವಲಂಬನೆಗೆ ಕ್ರಮ ವಹಿಸಲಾಗಿದೆ. ಶಸ್ತ್ರ ತ್ಯೆಜಿಸಿ ಸಮಾಜ ಮತ್ತು ಕುಟುಂಬದ ಸಂತೋಷವನ್ನು ಅಪ್ಪಿಕೊಳ್ಳಿ 
ಕಿರಣ್‌ ಚವನ್‌ ಸುಕ್ಮಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT