ಈ ಸಂಬಂಧ ವಿಶ್ವ ಪರಿಸರ ದಿನದಂದು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು ಯಾವುದೇ ಭಯ ಮತ್ತು ಆತಂಕವಿಲ್ಲದೇ ಸರ್ಕಾರಿ ಸಂಸ್ಥೆಗಳು ಕಾನೂನನ್ನು ಬಲಪಡಿಸಬೇಕು ಎಂದು ಹೇಳಿದ್ದಾರೆ.
ಭಾರತವು ವೇಗವಾಗಿ ಆರ್ಥಿಕ ಅಭಿವೃದ್ಧಿ ಸಾಧಿಸಲು ಅರ್ಹವಾಗಿದೆ. ಈ ಸಮಯದಲ್ಲಿ ದೇಶವು ಆರ್ಥಿಕವಾಗಿ ಮತ್ತಷ್ಟು ಬಲಿಷ್ಟವಾಗುವುದು ಅವಶ್ಯಕ. ಇದು ಅಸಾಧ್ಯವಾದ ಕಾರ್ಯ ಏನಲ್ಲ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.