'ಭಾರತವು ಹಿಮಾಲಯದಲ್ಲಿ ಚೀನಾದ ಭೂ ಆಕ್ರಮಣವನ್ನು ಎದುರಿಸುತ್ತಿದೆ, ನದಿ ಮೇಲ್ದಂಡೆಯಲ್ಲಿಯೂ ಅಂಥದ್ದೇ ನಡೆ ಚೀನಾ ಅನುಸರಿಸಿದೆ. ನದಿಗೆ ಅಣೆಕಟ್ಟುಗಳನ್ನು ಕಟ್ಟುವ ಕುರಿತ ವರದಿಗಳು, ಮುಂದೊಂದು ದಿನ ಜಲ ಯುದ್ಧಗಳು ನಡೆಯಲಿವೆ ಎಂಬುದನ್ನು ಎಚ್ಚರಿಸುತ್ತಿವೆ' ಎಂದು ಭಾರತ-ಚೀನಾ ಸಂಬಂಧಗಳ ತಜ್ಞ ಬ್ರಹ್ಮ ಚೆಲ್ಲಾನಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.