‘ಉತ್ತರ ಪ್ರದೇಶಕ್ಕೆ ಬರುವ ಮತ್ತು ರಾಜ್ಯದ ಮೂಲಕ ಇತರೆಡೆಗಳಿಗೆ ಪ್ರಯಾಣಿಸುವ ವಲಸೆ ಕಾರ್ಮಿಕರಿಗೆ ಅಧಿಕಾರಿಗಳು ಆಹಾರ, ಪ್ರಯಾಣ ಮತ್ತು ವಸತಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಡಲಿದ್ದಾರೆ ಎಂದು ಮುಖ್ಯಮಂತ್ರಿಗಳು ನಿನ್ನೆ ಹೇಳಿದ್ದರು. ಆದರೆ ಮುಖ್ಯಮಂತ್ರಿಗಳ ನಿರ್ದೇಶನವೇ ಸರಿಯಾಗಿ ಪಾಲನೆಯಾಗದಿರುವುದು ದುರದೃಷ್ಟಕರ. ಔರೇಯಾದಲ್ಲಿ ಸಂಭವಿಸಿರುವುದು ಅತಿ ದೊಡ್ಡ ಅಪಘಾತ’ ಎಂದು ಮಾಯಾವತಿ ಹೇಳಿದ್ದಾರೆ.