ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಒಡಿಶಾ: ಜಪ್ತಿ ಹಣ ₹ 290 ಕೋಟಿಗೆ ಏರಿಕೆ

ಎಣಿಕೆಗೆ 40 ಯಂತ್ರಗಳ ಬಳಕೆ * ಇಲಾಖೆ, ಬ್ಯಾಂಕ್‌ಗಳ ಹೆಚ್ಚುವರಿ ಸಿಬ್ಬಂದಿ ನಿಯೋಜನೆ
Published : 9 ಡಿಸೆಂಬರ್ 2023, 15:30 IST
Last Updated : 9 ಡಿಸೆಂಬರ್ 2023, 15:30 IST
ಫಾಲೋ ಮಾಡಿ
Comments
ರಾಂಚಿಯಲ್ಲಿರುವ ಜಾರ್ಖಂಡ್‌ನ ಕಾಂಗ್ರೆಸ್‌ ಸಂಸದ ದೀರಜ್‌ ಸಾಹು ಅವರ ರಾಂಚಿಯ ನಿವಾಸದಲ್ಲಿ ಭದ್ರತೆಗಾಗಿ ಸಿಐಎಸ್‌ಎಫ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ

ರಾಂಚಿಯಲ್ಲಿರುವ ಜಾರ್ಖಂಡ್‌ನ ಕಾಂಗ್ರೆಸ್‌ ಸಂಸದ ದೀರಜ್‌ ಸಾಹು ಅವರ ರಾಂಚಿಯ ನಿವಾಸದಲ್ಲಿ ಭದ್ರತೆಗಾಗಿ ಸಿಐಎಸ್‌ಎಫ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ

–ಪಿಟಿಐ ಚಿತ್ರ

ಕಾಂಗ್ರೆಸ್ ಬಿಜೆಪಿ ನಾಯಕರಿಗೆ ಸೇರಿದ್ದಿರಬಹುದು: ಬಿಜೆಡಿ
ದಾಳಿ ನಡೆಸಿ ದೊಡ್ಡ ಮೊತ್ತವನ್ನು ಜಪ್ತಿ ಮಾಡಿರುವ ಆದಾಯ ತೆರಿಗೆ ಇಲಾಖೆಯ ಕ್ರಮವನ್ನು ಒಡಿಶಾದ ಆಡಳಿತ ಪಕ್ಷ ಬಿಜೆಡಿ ಸ್ವಾಗತಿಸಿದೆ. ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದೆ.  ‘ಜಾರ್ಖಂಡ್‌ನ ಬಿಜೆಪಿ ನಾಯಕರ ಪ್ರಕಾರ ಈ ಹಣ ಕಾಂಗ್ರೆಸ್‌ ನಾಯಕರಿಗೆ ಸೇರಿದ್ದಾಗಿದೆ. ಇನ್ನೊಂದೆಡೆ ಕಾಂಗ್ರೆಸ್‌ ನಾಯಕರು ಈ ಮೊತ್ತ ಬಿಜೆಪಿ ನಾಯಕರಿಗೆ ಸೇರಿದ್ದಾಗಿದೆ ಎಂದು ಹೇಳುತ್ತಿದ್ದಾರೆ. ಬಹುಶಃ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರಿಬ್ಬರೂ ತಮ್ಮ ಹಣವನ್ನು ಅಡಗಿಸಿಡುವಂತೆ ಉದ್ಯಮಿಗೆ ನೀಡಿರಬಹುದು’ ಎಂದು ಬಿಜೆಡಿ ಪ್ರತಿಕ್ರಿಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT