<p><strong>ಬೆಂಗಳೂರು:</strong> ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ ರಾಜ್ಯದ ಇಬ್ಬರು ಡಿಐಜಿಪಿ ಹಾಗೂ ಕೆಎಸ್ಆರ್ಪಿಯ ಕಮಾಂಡೆಂಟ್ ಸೇರಿದಂತೆ 21 ಪೊಲೀಸರಿಗೆ 2025ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ.</p><p>ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿಯವರ ‘ವಿಶಿಷ್ಟ ಸೇವಾ ಪದಕ’ ಹಾಗೂ ‘ಶ್ಲಾಘನೀಯ ಸೇವಾ ಪದಕ’ ಪುರಸ್ಕೃತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಸರು ಪ್ರಕಟಿಸಲಾಗಿದೆ. ಪದಕ ಲಭಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿವರ ಇಲ್ಲಿದೆ.</p><p><strong>ವಿಶಿಷ್ಟ ಸೇವಾ ಪದಕ ಪುರಸ್ಕೃತರು</strong></p><ol><li><p>ಬಸವರಾಜು ಶರಣಪ್ಪ ಜಿಳ್ಳೆ, ಡಿಐಜಿಪಿ, ಕೆಎಸ್ಆರ್ಪಿ, ಬೆಂಗಳೂರು</p></li><li><p>ಹಂಜಾ ಹುಸೇನ್, ಕಮಾಂಡೆಂಟ್ 12ನೇ ಪಡೆ, ಕೆಎಸ್ಆರ್ಪಿ, ತುಮಕೂರು</p></li></ol><p><strong>ಶ್ಲಾಘನೀಯ ಸೇವಾ ಪದಕ ಪುರಸ್ಕೃತರು</strong></p><ol><li><p>ರೇಣುಕಾ ಕೆ. ಸುಕುಮಾರ್, ಡಿಐಜಿಪಿ, ಡಿಸಿಆರ್ಇ, ಬೆಂಗಳೂರು</p></li><li><p>ಸಂಜೀವ ಎಂ. ಪಾಟೀಲ, ಎಐಜಿಪಿ, ಜನರಲ್, ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು ನಗರ</p></li><li><p>ಬಿ.ಎಂ.ಪ್ರಸಾದ್, ಕಮಾಂಡೆಂಟ್, ಐಆರ್ಬಿ, ಮುನಿರಾಬಾದ್, ಕೊಪ್ಪಳ</p></li><li><p>ಎನ್.ವೀರೇಂದ್ರ ನಾಯಕ್, ಡೆಪ್ಯುಟಿ ಕಮಾಂಡೆಂಟ್, 11ನೇ ಪಡೆ, ಕೆಎಸ್ಆರ್ಪಿ, ಹಾಸನ</p></li><li><p>ಗೋಪಾಲ ಡಿ. ಜೋಗಿನ, ಎಸಿಪಿ, ಸಿಸಿಬಿ, ಬೆಂಗಳೂರು</p></li><li><p>ಗೋಪಾಲಕೃಷ್ಣ ಬಿ. ಗೌಡರ್, ಡಿವೈಎಸ್ಪಿ, ಚಿಕ್ಕೋಡಿ ಉಪ ವಿಭಾಗ, ಬೆಳಗಾವಿ ಜಿಲ್ಲೆ</p></li><li><p>ಎಚ್.ಗುರುಬಸವರಾಜ, ಇನ್ಸ್ಪೆಕ್ಟರ್, ಕರ್ನಾಟಕ ಲೋಕಾಯುಕ್ತ, ಚಿತ್ರದುರ್ಗ</p></li><li><p>ಎಚ್.ಜಯರಾಜ್, ಇನ್ಸ್ಪೆಕ್ಟರ್, ಗೋವಿಂದಪುರ ಪೊಲೀಸ್ ಠಾಣೆ, ಬೆಂಗಳೂರು ನಗರ</p></li><li><p>ಬಿ.ಆರ್.ಪ್ರದೀಪ್, ಇನ್ಸ್ಪೆಕ್ಟರ್, ಹೊಳೆನರಸೀಪುರ ವೃತ್ತ, ಹಾಸನ ಜಿಲ್ಲೆ</p></li><li><p>ಮೊಹಮದ್ ಮುಕರಮ್, ಇನ್ಸ್ಪೆಕ್ಟರ್, ಸಿಸಿಬಿ, ಬೆಂಗಳೂರು ನಗರ</p></li><li><p>ಎಂ.ಎ.ವಸಂತಕುಮಾರ್, ಇನ್ಸ್ಪೆಕ್ಟರ್, ಬ್ಯುರೋ ಆಫ್ ಇಮಿಗ್ರೇಷನ್</p></li><li><p>ವಿ.ಜಿ.ಮಂಜುನಾಥ, ಎಎಸ್ಐ, ಸಿಐಡಿ, ಬೆಂಗಳೂರು</p></li><li><p>ಅಲ್ತಾಫ್ ಹುಸೇನ್ ಎನ್. ದಖನಿ, ಎಎಸ್ಐ, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ, ಬೆಂಗಳೂರು ನಗರ</p></li><li><p>ಬಲೇಂದ್ರನ್, ವಿಶೇಷ ಆರ್ಎಚ್ಸಿ 4ನೇ ಪಡೆ, ಕೆಎಸ್ಆರ್ಪಿ, ಬೆಂಗಳೂರು</p></li><li><p>ಅರುಣಕುಮಾರ, ಸಿಎಚ್ಸಿ, ಡಿಐಜಿಪಿ ಕಚೇರಿ, ಈಶಾನ್ಯ ವಲಯ ಕಚೇರಿ, ಕಲಬುರಗಿ</p></li><li><p>ನಯಾಜ್ ಅಂಜುಮ್, ಎಎಚ್ಸಿ ಡಿಪಿಒ, ಚಿಕ್ಕಮಗಳೂರು</p></li><li><p>ಎಂ.ಶ್ರೀನಿವಾಸ, ಸಿಎಚ್ಸಿ–8229, ಡಿಸಿಪಿ ಪಶ್ಚಿಮ ವಿಭಾಗದ ಕಚೇರಿ, ಬೆಂಗಳೂರು ನಗರ</p></li><li><p>ಪಿ.ಎಂ.ಅಶ್ರಫ್, ಹಿರಿಯ ಗುಪ್ತ ಸಹಾಯಕ, ರಾಜ್ಯ ಗುಪ್ತವಾರ್ತೆ, ಬೆಂಗಳೂರು</p></li><li><p>ಶಿವಾನಂದ, ಸಿಎಚ್ಸಿ–105, ಜಿಲ್ಲಾ ಪೊಲೀಸ್ ಕಚೇರಿ, ಉಡುಪಿ ಜಿಲ್ಲೆ</p></li></ol>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ ರಾಜ್ಯದ ಇಬ್ಬರು ಡಿಐಜಿಪಿ ಹಾಗೂ ಕೆಎಸ್ಆರ್ಪಿಯ ಕಮಾಂಡೆಂಟ್ ಸೇರಿದಂತೆ 21 ಪೊಲೀಸರಿಗೆ 2025ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ.</p><p>ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿಯವರ ‘ವಿಶಿಷ್ಟ ಸೇವಾ ಪದಕ’ ಹಾಗೂ ‘ಶ್ಲಾಘನೀಯ ಸೇವಾ ಪದಕ’ ಪುರಸ್ಕೃತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಸರು ಪ್ರಕಟಿಸಲಾಗಿದೆ. ಪದಕ ಲಭಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿವರ ಇಲ್ಲಿದೆ.</p><p><strong>ವಿಶಿಷ್ಟ ಸೇವಾ ಪದಕ ಪುರಸ್ಕೃತರು</strong></p><ol><li><p>ಬಸವರಾಜು ಶರಣಪ್ಪ ಜಿಳ್ಳೆ, ಡಿಐಜಿಪಿ, ಕೆಎಸ್ಆರ್ಪಿ, ಬೆಂಗಳೂರು</p></li><li><p>ಹಂಜಾ ಹುಸೇನ್, ಕಮಾಂಡೆಂಟ್ 12ನೇ ಪಡೆ, ಕೆಎಸ್ಆರ್ಪಿ, ತುಮಕೂರು</p></li></ol><p><strong>ಶ್ಲಾಘನೀಯ ಸೇವಾ ಪದಕ ಪುರಸ್ಕೃತರು</strong></p><ol><li><p>ರೇಣುಕಾ ಕೆ. ಸುಕುಮಾರ್, ಡಿಐಜಿಪಿ, ಡಿಸಿಆರ್ಇ, ಬೆಂಗಳೂರು</p></li><li><p>ಸಂಜೀವ ಎಂ. ಪಾಟೀಲ, ಎಐಜಿಪಿ, ಜನರಲ್, ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು ನಗರ</p></li><li><p>ಬಿ.ಎಂ.ಪ್ರಸಾದ್, ಕಮಾಂಡೆಂಟ್, ಐಆರ್ಬಿ, ಮುನಿರಾಬಾದ್, ಕೊಪ್ಪಳ</p></li><li><p>ಎನ್.ವೀರೇಂದ್ರ ನಾಯಕ್, ಡೆಪ್ಯುಟಿ ಕಮಾಂಡೆಂಟ್, 11ನೇ ಪಡೆ, ಕೆಎಸ್ಆರ್ಪಿ, ಹಾಸನ</p></li><li><p>ಗೋಪಾಲ ಡಿ. ಜೋಗಿನ, ಎಸಿಪಿ, ಸಿಸಿಬಿ, ಬೆಂಗಳೂರು</p></li><li><p>ಗೋಪಾಲಕೃಷ್ಣ ಬಿ. ಗೌಡರ್, ಡಿವೈಎಸ್ಪಿ, ಚಿಕ್ಕೋಡಿ ಉಪ ವಿಭಾಗ, ಬೆಳಗಾವಿ ಜಿಲ್ಲೆ</p></li><li><p>ಎಚ್.ಗುರುಬಸವರಾಜ, ಇನ್ಸ್ಪೆಕ್ಟರ್, ಕರ್ನಾಟಕ ಲೋಕಾಯುಕ್ತ, ಚಿತ್ರದುರ್ಗ</p></li><li><p>ಎಚ್.ಜಯರಾಜ್, ಇನ್ಸ್ಪೆಕ್ಟರ್, ಗೋವಿಂದಪುರ ಪೊಲೀಸ್ ಠಾಣೆ, ಬೆಂಗಳೂರು ನಗರ</p></li><li><p>ಬಿ.ಆರ್.ಪ್ರದೀಪ್, ಇನ್ಸ್ಪೆಕ್ಟರ್, ಹೊಳೆನರಸೀಪುರ ವೃತ್ತ, ಹಾಸನ ಜಿಲ್ಲೆ</p></li><li><p>ಮೊಹಮದ್ ಮುಕರಮ್, ಇನ್ಸ್ಪೆಕ್ಟರ್, ಸಿಸಿಬಿ, ಬೆಂಗಳೂರು ನಗರ</p></li><li><p>ಎಂ.ಎ.ವಸಂತಕುಮಾರ್, ಇನ್ಸ್ಪೆಕ್ಟರ್, ಬ್ಯುರೋ ಆಫ್ ಇಮಿಗ್ರೇಷನ್</p></li><li><p>ವಿ.ಜಿ.ಮಂಜುನಾಥ, ಎಎಸ್ಐ, ಸಿಐಡಿ, ಬೆಂಗಳೂರು</p></li><li><p>ಅಲ್ತಾಫ್ ಹುಸೇನ್ ಎನ್. ದಖನಿ, ಎಎಸ್ಐ, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ, ಬೆಂಗಳೂರು ನಗರ</p></li><li><p>ಬಲೇಂದ್ರನ್, ವಿಶೇಷ ಆರ್ಎಚ್ಸಿ 4ನೇ ಪಡೆ, ಕೆಎಸ್ಆರ್ಪಿ, ಬೆಂಗಳೂರು</p></li><li><p>ಅರುಣಕುಮಾರ, ಸಿಎಚ್ಸಿ, ಡಿಐಜಿಪಿ ಕಚೇರಿ, ಈಶಾನ್ಯ ವಲಯ ಕಚೇರಿ, ಕಲಬುರಗಿ</p></li><li><p>ನಯಾಜ್ ಅಂಜುಮ್, ಎಎಚ್ಸಿ ಡಿಪಿಒ, ಚಿಕ್ಕಮಗಳೂರು</p></li><li><p>ಎಂ.ಶ್ರೀನಿವಾಸ, ಸಿಎಚ್ಸಿ–8229, ಡಿಸಿಪಿ ಪಶ್ಚಿಮ ವಿಭಾಗದ ಕಚೇರಿ, ಬೆಂಗಳೂರು ನಗರ</p></li><li><p>ಪಿ.ಎಂ.ಅಶ್ರಫ್, ಹಿರಿಯ ಗುಪ್ತ ಸಹಾಯಕ, ರಾಜ್ಯ ಗುಪ್ತವಾರ್ತೆ, ಬೆಂಗಳೂರು</p></li><li><p>ಶಿವಾನಂದ, ಸಿಎಚ್ಸಿ–105, ಜಿಲ್ಲಾ ಪೊಲೀಸ್ ಕಚೇರಿ, ಉಡುಪಿ ಜಿಲ್ಲೆ</p></li></ol>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>