‘ಒಂದು ಪಕ್ಷದ ಅಜೆಂಡಾಗಳಿಗೆ ಅನುಗುಣವಾಗಿ ಸಂಶೋಧನೆ ನಡೆಸುವ ಅನಾರೋಗ್ಯಕರ ಪ್ರವೃತ್ತಿ ಹೆಚ್ಚಿದೆ. ಹೀಗಾಗಿ, ತಾಜ್ಮಹಲ್, ಬಾಬ್ರಿ ಮಸೀದಿ, ಶಿವ ದೇವಾಲಯ, ಜೈನ ಮಂದಿರದ ಔಚಿತ್ಯ ಪ್ರಶ್ನಿಸಲಾಗುತ್ತಿದೆ. ಸಾಂಸ್ಕೃತಿಕ ಸಂಶೋಧಕರಿಗಿಂತ ರಾಜಕೀಯ ಸಂಶೋಧಕರು ಹೆಚ್ಚು ಪ್ರಚಾರ ಗಿಟ್ಟಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.