ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

2 ವರ್ಷ ಪೂರೈಸಿದ ಬಳಿಕ ಸಂಪುಟ ಪುನರ್‌ರಚನೆ: ಬಹಿರಂಗ ಹೇಳಿಕೆಗೆ ‘ಕೈ’ ಕಮಾಂಡ್ ತಡೆ

Published : 10 ಜನವರಿ 2025, 16:35 IST
Last Updated : 10 ಜನವರಿ 2025, 16:35 IST
ಫಾಲೋ ಮಾಡಿ
Comments
‘2028ರಲ್ಲಿ ಡಿಕೆಶಿ ಸಿ.ಎಂ ಆಗಲಿ’
‘ವಿಧಾನಸಭೆಗೆ 2028ರಲ್ಲಿ ನಡೆಯುವ ಚುನಾವಣೆ ಯನ್ನು ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲೇ ನಡೆಸೋಣ. ಬಹಮತ ಪಡೆದ ನಂತರ ಐದು ವರ್ಷ ಅವರೇ ಮುಖ್ಯಮಂತ್ರಿ ಆಗಲಿ’ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು. ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಶಿವಕುಮಾರ್‌ ಅವರು ಪಕ್ಷದ ನಾಯಕ. ಅವರು ಮುಖ್ಯಮಂತ್ರಿ ಯಾಗಲು ಯಾರ ತಕರಾರೂ ಇಲ್ಲ. ಈಗ 5 ವರ್ಷ ಸಿದ್ದರಾಮಯ್ಯ ಅವರೇ ಮುಂದುವರಿಯಲಿ. ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಸರಿಯಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT