ಅಧಿವೇಶನದಲ್ಲಿ ರೈತರ ಸಮಸ್ಯೆ ಕುರಿತು ಶಾಸಕ ಕುಮಾರಸ್ವಾಮಿ ಮಾತನಾಡುವಾಗ ಹಾಸನ ಭಾಗದ ಶಾಸಕ ಎಂದು ಕರೆದಿದ್ದಕ್ಕೆ ಬೇಸರಗೊಂಡ ಶಿವಲಿಂಗೇಗೌಡ, ಶಾಸಕ ಎನ್ನುವ ಬದಲು ಹೆಸರಿಡಿದು ಕರೆಯಬಹುದಲ್ವಾ, ದಿನಕ್ಕೆ 5,000 ಜನ ಸೆಲ್ಫಿ ತೆಗೆಸಿಕೊಳ್ತಾರೆ ನನ್ನ ಬಳಿ ನನಗೆ ಒಂದು ಹೆಸರಿದೆ ದಯವಿಟ್ಟು ಹೆಸರಿಡಿದು ಕರೆಯಣ್ಣ ಎಂದರು.