ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

42 ಸಾವಿರ ಹೆಕ್ಟೇರ್‌ ಇಂಡೀಕರಣ; ಭೂ ಹಕ್ಕಿಗೆ ವಿಘ್ನ

ಅರಣ್ಯೇತರ ಚಟುವಟಿಕೆಗಳಿಗೆ ಮಂಜೂರು ಮಾಡಿದ್ದ ಎಲ್ಲ ಅಧಿಸೂಚನೆ 6 ತಿಂಗಳ ಹಿಂದೆಯೇ ರದ್ದು
Published : 25 ಏಪ್ರಿಲ್ 2023, 22:14 IST
Last Updated : 25 ಏಪ್ರಿಲ್ 2023, 22:14 IST
ಫಾಲೋ ಮಾಡಿ
Comments
ಭರತ್‌
ಭರತ್‌
ಗಿರೀಶ್‌ ಆಚಾರ್
ಗಿರೀಶ್‌ ಆಚಾರ್
ಕೋರ್ಟ್‌ ಆದೇಶದ ಪ್ರಕಾರ 56 ಅಧಿಸೂಚನೆಗಳನ್ನು ಸರ್ಕಾರ ರದ್ದು ಮಾಡಿದೆ. ಸಹಜವಾಗಿ ಅದು ಅರಣ್ಯ ಇಲಾಖೆಯ ಅಧೀನಕ್ಕೆ ಒಳಪಡುತ್ತದೆ. ಪ್ರಕ್ರಿಯೆಗಳನ್ನು ಕಂದಾಯ ಇಲಾಖೆ ಪೂರ್ಣಗೊಳಿಸುತ್ತಿದೆ.
–ರಾಜ್‌ ಕಿಶೋರ್‌ ಸಿಂಗ್ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ
ಅರಣ್ಯ ಭೂಮಿಯ ಇಂಡೀಕರಣ ಮಾಡಿದರೆ ಸಾಲದು ನಿಯಮಬಾಹಿರವಾಗಿ ನಡೆದುಕೊಂಡ ಅಧಿಕಾರಿಗಳು ಜನಪ್ರತಿನಿಧಿಗಳ ವಿರುದ್ಧ ಕ್ರಮ ಜರುಗಿಸಬೇಕು
. –ಗಿರೀಶ್‌ ಆಚಾರ್ ಪಿಐಎಲ್‌ ಸಲ್ಲಿದವರು.
ಆರ್‌ಟಿಸಿಯಲ್ಲಿ ಅರಣ್ಯಭೂಮಿ ಎಂದು ನಮೂದಿಸಿದರೆ ಜನರಿಗೆ ಭೂ ಹಕ್ಕು ಇರುವುದಿಲ್ಲ. ಲಕ್ಷಾಂತರ ಜನರು ಮತ್ತೆ ಬೀದಿಗೆ ಬೀಳುತ್ತಾರೆ. ತೀರ್ಪಿನ ವಿರುದ್ಧ ಸರ್ಕಾರ ಮೇಲ್ಮನವಿ ಸಲ್ಲಿಸಬೇಕು.
–ಭರತ್‌ ಮೂರ್ತಿ ರಾವ್ ವಕೀಲರು ಶಿವಮೊಗ್ಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT