<p><strong>ಬೆಂಗಳೂರು</strong>: ಪ್ರಕರಣಗಳ ತನಿಖೆ ಹಾಗೂ ಗುಪ್ತದಳ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯದ ಎಂಟು ಮಂದಿ ಪೊಲೀಸರು, 2025ನೇ ಸಾಲಿನ ಕೇಂದ್ರೀಯ ಗೃಹಮಂತ್ರಿಯವರ ದಕ್ಷತಾ ಪದಕಕ್ಕೆ ಭಾಜನರಾಗಿದ್ಧಾರೆ.</p><p>ಪದಕಕ್ಕೆ ಭಾಜನರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಹೆಸರನ್ನು ಶುಕ್ರವಾರ ಪ್ರಕಟಿಸಲಾಗಿದ್ದು ಪದಕ ಲಭಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿವರ ಇಲ್ಲಿದೆ.</p><h2><strong>ತನಿಖಾ ವಿಭಾಗ</strong></h2><ul><li><p>ಎಂ.ಕೆ.ತಮ್ಮಯ್ಯ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಾಸನ</p></li></ul><ul><li><p>ಪ್ರಕಾಶ್ ರಾಥೋಡ್, ಎಸಿಪಿ, ಕೆ.ಜಿ ಹಳ್ಳಿ ಉಪ ವಿಭಾಗ, ಬೆಂಗಳೂರು ನಗರ</p></li><li><p>ಗುರುರಾಜ್ ಈಶ್ವರ್ ಕಲ್ಯಾಣಶೆಟ್ಟಿ, ಪೊಲೀಸ್ ಇನ್ಸ್ಪೆಕ್ಟರ್, ಸಿಸಿಆರ್ಬಿ, ಬೆಳಗಾವಿ ನಗರ</p></li><li><p>ಶ್ರೀಶೈಲ ಕೆ. ಬ್ಯಾಕೋಡ್, ಸಿಪಿಐ, ಮುಡಲಗಿ ಪೊಲೀಸ್ ಠಾಣೆ, ಬೆಳಗಾವಿ ಜಿಲ್ಲೆ</p></li><li><p>ರಮೇಶ್ ಚಾಯಗೋಳ್, ಇನ್ಸ್ಪೆಕ್ಟರ್, ಸುದ್ದಗುಂಟೆಪಾಳ್ಯ ಠಾಣೆ, ಬೆಂಗಳೂರು</p></li></ul>.<h2>ಗುಪ್ತದಳ ವಿಭಾಗ</h2><ul><li><p>ಸಿ.ವಿ.ದೀಪಕ್, ಡಿವೈಎಸ್ಪಿ, ರಾಜ್ಯ ಗುಪ್ತದಳ, ಬೆಂಗಳೂರು</p></li><li><p>ಕಲ್ಲಪ್ಪ ಎಚ್. ಅತನೂರು, ಪಿಎಸ್ಐ, ರಾಜ್ಯ ಗುಪ್ತದಳ, ಬೆಂಗಳೂರು</p></li><li><p>ಟಿ.ಎಂ.ಮಧುಕುಮಾರ್, ಸಿಎಚ್ಸಿ, ಎಎನ್ಎಫ್, ಕಾರ್ಕಳ</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪ್ರಕರಣಗಳ ತನಿಖೆ ಹಾಗೂ ಗುಪ್ತದಳ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯದ ಎಂಟು ಮಂದಿ ಪೊಲೀಸರು, 2025ನೇ ಸಾಲಿನ ಕೇಂದ್ರೀಯ ಗೃಹಮಂತ್ರಿಯವರ ದಕ್ಷತಾ ಪದಕಕ್ಕೆ ಭಾಜನರಾಗಿದ್ಧಾರೆ.</p><p>ಪದಕಕ್ಕೆ ಭಾಜನರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಹೆಸರನ್ನು ಶುಕ್ರವಾರ ಪ್ರಕಟಿಸಲಾಗಿದ್ದು ಪದಕ ಲಭಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿವರ ಇಲ್ಲಿದೆ.</p><h2><strong>ತನಿಖಾ ವಿಭಾಗ</strong></h2><ul><li><p>ಎಂ.ಕೆ.ತಮ್ಮಯ್ಯ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಾಸನ</p></li></ul><ul><li><p>ಪ್ರಕಾಶ್ ರಾಥೋಡ್, ಎಸಿಪಿ, ಕೆ.ಜಿ ಹಳ್ಳಿ ಉಪ ವಿಭಾಗ, ಬೆಂಗಳೂರು ನಗರ</p></li><li><p>ಗುರುರಾಜ್ ಈಶ್ವರ್ ಕಲ್ಯಾಣಶೆಟ್ಟಿ, ಪೊಲೀಸ್ ಇನ್ಸ್ಪೆಕ್ಟರ್, ಸಿಸಿಆರ್ಬಿ, ಬೆಳಗಾವಿ ನಗರ</p></li><li><p>ಶ್ರೀಶೈಲ ಕೆ. ಬ್ಯಾಕೋಡ್, ಸಿಪಿಐ, ಮುಡಲಗಿ ಪೊಲೀಸ್ ಠಾಣೆ, ಬೆಳಗಾವಿ ಜಿಲ್ಲೆ</p></li><li><p>ರಮೇಶ್ ಚಾಯಗೋಳ್, ಇನ್ಸ್ಪೆಕ್ಟರ್, ಸುದ್ದಗುಂಟೆಪಾಳ್ಯ ಠಾಣೆ, ಬೆಂಗಳೂರು</p></li></ul>.<h2>ಗುಪ್ತದಳ ವಿಭಾಗ</h2><ul><li><p>ಸಿ.ವಿ.ದೀಪಕ್, ಡಿವೈಎಸ್ಪಿ, ರಾಜ್ಯ ಗುಪ್ತದಳ, ಬೆಂಗಳೂರು</p></li><li><p>ಕಲ್ಲಪ್ಪ ಎಚ್. ಅತನೂರು, ಪಿಎಸ್ಐ, ರಾಜ್ಯ ಗುಪ್ತದಳ, ಬೆಂಗಳೂರು</p></li><li><p>ಟಿ.ಎಂ.ಮಧುಕುಮಾರ್, ಸಿಎಚ್ಸಿ, ಎಎನ್ಎಫ್, ಕಾರ್ಕಳ</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>