ಕಲ್ಲು ಖಾಲಿಯಾಗಿರಬಹುದು: ಕುಮಾರಣ್ಣ ಹೊಡೆದರೂ ಹೊಡೆಸಿಕೊಳ್ಳುವೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ. ಅಣ್ಣ, ತಮ್ಮ, ಅಪ್ಪ, ಅಮ್ಮ ಇವೆಲ್ಲ ಬೇಕಾಗಿಲ್ಲ. ಜನರ ಸಮಸ್ಯೆಗೆ ಪರಿಹಾರ ಒದಗಿಸುವುದು ಮುಖ್ಯ. ಕನಕಪುರದಲ್ಲಿ ಕಲ್ಲು ಖಾಲಿ ಆಗಿರಬಹುದು. ಅದಕ್ಕಾಗಿ ಈಗ ಅವರಿಗೆ ಮೇಕೆದಾಟು ನೀರಿನ ನೆನಪಾಗಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.