ಸೋಮವಾರ, 20 ಅಕ್ಟೋಬರ್ 2025
×
ADVERTISEMENT
ADVERTISEMENT

ಅಡಕತ್ತರಿಯಲ್ಲಿ 56% ಮೀಸಲು|ವಿವಿಧ ಹುದ್ದೆ ನೇಮಕಾತಿಗೆ ಅಡ್ಡಿ: ಸರ್ಕಾರಕ್ಕೆ ಸವಾಲು

Published : 19 ಅಕ್ಟೋಬರ್ 2025, 22:59 IST
Last Updated : 19 ಅಕ್ಟೋಬರ್ 2025, 22:59 IST
ಫಾಲೋ ಮಾಡಿ
Comments
‘ತಾಂತ್ರಿಕ ಕಾರಣಕ್ಕೆ ಆದೇಶ ರದ್ದು’
ಮೀಸಲಾತಿ ಹೆಚ್ಚಿಸಲು ರೂಪಿಸಿರುವ ಕಾಯ್ದೆಯನ್ನು ಕೆಎಟಿ ವಜಾ ಮಾಡಿಲ್ಲ. ಮೀಸಲು ಅನ್ವಯಿಸಿ ರೋಸ್ಟರ್‌ ಪರಿಷ್ಕರಿಸಿ ಹೊರಡಿಸಿದ್ದ ಆದೇಶವನ್ನು ಕೆಲವು ತಾಂತ್ರಿಕ ಕಾರಣಗಳಿಗೆ ಕೆಎಟಿ ರದ್ದು ಮಾಡಿದೆ. ಸುಗ್ರೀವಾಜ್ಞೆಯ ಮೇಲೆ ಈ ಆದೇಶ ಹೊರಡಿಸಲಾಗಿದೆ. ಕಾಯ್ದೆ ಮಾಡಿದ ನಂತರ ಆದೇಶವನ್ನು ಬದಲಾಯಿಸಬೇಕಿತ್ತು ಎನ್ನುವುದು ವಾದ. ಸುಗ್ರೀವಾಜ್ಞೆ ಜಾರಿಗೆ ಬಂದ ದಿನದಿಂದ ಆ ಆದೇಶವೂ ಜಾರಿಗೆ ಬರುತ್ತದೆ ಎಂದು ಕಾಯ್ದೆಯಲ್ಲಿದೆ. ಈ ವಿಚಾರದಲ್ಲಿ ಕಾನೂನು ಹೋರಾಟ ನಡೆಸಲಾಗುವುದು.   –ಕೆ.ಜಿ. ಜಗದೀಶ್, ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT