ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಅನಧಿಕೃತ ‘ಲೋಡ್‌ಶೆಡ್ಡಿಂಗ್’: ಬೇಗೆ ಹೆಚ್ಚಿಸಿದ ವಿದ್ಯುತ್‌ ಕಣ್ಣಾಮುಚ್ಚಾಲೆ

Published : 19 ಮಾರ್ಚ್ 2025, 23:30 IST
Last Updated : 19 ಮಾರ್ಚ್ 2025, 23:30 IST
ಫಾಲೋ ಮಾಡಿ
Comments
‘ಕೃಷಿ ಪಂಪ್‌ಸೆಟ್‌ಗೆ ಒಮ್ಮೊಮ್ಮೆ 5 ಗಂಟೆಯೂ ವಿದ್ಯುತ್‌ ಸಿಗುವುದಿಲ್ಲ. ಇದರಿಂದ ಕೃಷಿ ಚಟುವಟಿಕೆಗೆ ತೊಂದರೆ ಉಂಟಾಗುತ್ತಿದೆ
ಹುಚ್ಚವನಹಳ್ಳಿ ಮಂಜುನಾಥ್‌ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ ದಾವಣಗೆರೆ
ಸಿಂಗಲ್ ಫೇಸ್ ವಿದ್ಯುತ್ ಪೂರೈಸುವಾಗ ರಾತ್ರಿ ವೇಳೆಯಲ್ಲಿ ಪಂಪ್‌ಸೆಟ್‍ ಚಾಲನೆ ಮಾಡಿದಲ್ಲಿ ಫೀಡರ್ ಟ್ರಿಪ್ ಆಗಲಿದೆ.ಇದರಿಂದ ವಿದ್ಯುತ್ ವ್ಯತ್ಯಯ ನಿಗಮ ಹೊಣೆ ಅಲ್ಲ.
ಕೃಷ್ಣಪ್ಪ ಸೂಪರಿಂಟೆಂಡೆಂಟ್‌ ಎಂಜಿನಿಯರ್ ಸೆಸ್ಕ್ಹಾಸನ ವೃತ್ತ
4672 ವಿದ್ಯುತ್‌ ಪರಿವರ್ತಕನಿರ್ವಹಣೆ ನಡೆದಿದೆ. ಕೊಡಗಿನಲ್ಲಿ ವಿತರಣ ಜಾಲ ಬಲಪಡಿಸುತ್ತಿದ್ದೇವೆ. ಮೈಸೂರಿನಲ್ಲಿ ಭೂಗತ ಕೇಬಲ್‌ಗಳನ್ನು ಅಳವಡಿಸುತ್ತಿದ್ದೇವೆ. ವ್ಯತ್ಯಯ ಆಗಿರಬಹುದು ಕೆ.ಎಂ. ಮುನಿಗೋಪಾಲರಾಜು ಪ್ರಭಾರ ವ್ಯವಸ್ಥಾಪಕ ಸೆಸ್ಕ್
ಜಿಲ್ಲೆಯಲ್ಲಿ ವಿದ್ಯುತ್ ಕೊರತೆ ಇಲ್ಲ ತಾಂತ್ರಿಕ ಕಾರಣ ದುರಸ್ತಿಗೆ ಮಾತ್ರ  ವಿದ್ಯುತ್ ಕಡಿತ ಮಾಡುತ್ತಿದ್ದೇವೆ. ಕೃಷಿಗೆ 7ತಾಸು ವಿದ್ಯುತ್ ಕೊಡುತ್ತಿದ್ದೇವೆ.
ರಾಜೇಶ್‌ ಕಲ್ಯಾಣಶೆಟ್ಟಿ ಇಇ ಗದಗ ವಿಭಾಗ ಹೆಸ್ಕಾಂ
ಜೆಸ್ಕಾಂ ವ್ಯಾಪ್ತಿಯಲ್ಲಿ ಪ್ರಸ್ತುತ ಸರಾಸರಿ 34 ದಶಲಕ್ಷ ಯೂನಿಟ್‌ ವಿದ್ಯುತ್‌ಗೆ ಬೇಡಿಕೆ ಇದೆ. ಇದು ಹಂಚಿಕೆ ಆಗಿರುವುದಕ್ಕಿಂತ ಕಡಿಮೆ. ಆದರೆ ತಾಂತ್ರಿಕ ತೊಂದರೆ  ಸರಿಪಡಿಸಲು ವಿದ್ಯುತ್ ಕಡಿತ ಮಾಡಲಾಗುತ್ತಿದೆ.
ಜೆಸ್ಕಾಂ ಅಧಿಕಾರಿಗಳು ಕಾರ್ಪೋರೇಟ್‌ ಕಚೇರಿ ಕಲಬುರಗಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT