ಮಂಗಳವಾರ, 12 ಆಗಸ್ಟ್ 2025
×
ADVERTISEMENT
ADVERTISEMENT

ಅರೆ ನ್ಯಾಯಿಕ ಆದೇಶದಲ್ಲಿ ಸದುದ್ದೇಶ ಇಲ್ಲದಿದ್ದರೆ ಕ್ರಮ: ಸಚಿವ ಕೃಷ್ಣ ಬೈರೇಗೌಡ

ಹೊಂಗಸಂದ್ರ: ₹100 ಕೋಟಿ ಮೌಲ್ಯದ ಭೂಮಿ ಕಬಳಿಕೆ– ಆರೋಪ
Published : 11 ಆಗಸ್ಟ್ 2025, 23:04 IST
Last Updated : 11 ಆಗಸ್ಟ್ 2025, 23:04 IST
ಫಾಲೋ ಮಾಡಿ
Comments
‘ಅಧಿಕಾರಿಗಳು ಸೂರ್ಯನಿಗೆ ಟಾರ್ಚ್‌ ಬಿಡ್ತಾರೆ’
‘ಕೆಲವು ಅಧಿಕಾರಿಗಳು ಭೂಮಿ ಮೇಲೆ ಇದ್ದಾರೊ, ಎಲ್ಲಿದ್ದಾರೊ ಗೊತ್ತಾಗುವುದಿಲ್ಲ. ಸೂರ್ಯನಿಗೆ ಟಾರ್ಚ್‌ ಬಿಡ್ತಾರೆ. ಕಪ್ಪನ್ನು ಬಿಳಿ, ಬಿಳಿಯನ್ನು ಕಪ್ಪು ಎಂದು ಮಾಡುತ್ತಾರೆ. ಹೀಗಾಗಿ, ಕಂದಾಯ ಇಲಾಖೆಯಲ್ಲಿ ಅರೆನ್ಯಾಯಿಕ ಅಧಿಕಾರ ಇರುವವರು ನೀಡುವ ಆದೇಶಗಳಲ್ಲಿ ಸದುದ್ದೇಶ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದರೆ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಪ್ರಯತ್ನ ಆರಂಭವಾಗಿದೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಉಪ ವಿಭಾಗಾಧಿಕಾರಿ (ಎ.ಸಿ) ವಿರುದ್ಧ ‌ಇಲಾಖಾ ವಿಚಾರಣೆ ನಡೆಯುತ್ತಿದೆ’ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT