<p><strong>ಬೆಂಗಳೂರು</strong>: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷರನ್ನಾಗಿ ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಜಾಸಾಬ್ ಅವರನ್ನು ನೇಮಕ ಮಾಡಲಾಗಿದೆ.</p>.<p>ಸದಸ್ಯರನ್ನಾಗಿ ಹುಲಿಕಲ್ ನಟರಾಜ್, ಕೃಷ್ಣಮೂರ್ತಿ ಮಂಜುನಾಥ್, ಎಚ್.ಎಸ್.ನಾಗರಾಜ್, ಎಸ್.ಬಿ.ದಂಡಿನ, ಚಂದ್ರಶೇಖರ್ ಬಿರಾದಾರ, ಎಚ್.ಹೊನ್ನೇಗೌಡ, ವಸುಂಧರಾ ಭೂಪತಿ, ಅಶೋಕ ಎಸ್ ಆಲೂರು, ಎಚ್.ನಾಗನಗೌಡ, ಎಂ.ಸಿ .ನಾಯ್ಕ, ಎಚ್.ಎನ್.ಜಗನ್ನಾಥ ರೆಡ್ಡಿ, ಎಸ್.ರಾಜೇಂದ್ರ ಪ್ರಸಾದ್, ಪ್ರಭಾಕರ್ ಸಂಗೂರಮಠ ಅವರನ್ನು ನೇಮಕ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷರನ್ನಾಗಿ ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ರಾಜಾಸಾಬ್ ಅವರನ್ನು ನೇಮಕ ಮಾಡಲಾಗಿದೆ.</p>.<p>ಸದಸ್ಯರನ್ನಾಗಿ ಹುಲಿಕಲ್ ನಟರಾಜ್, ಕೃಷ್ಣಮೂರ್ತಿ ಮಂಜುನಾಥ್, ಎಚ್.ಎಸ್.ನಾಗರಾಜ್, ಎಸ್.ಬಿ.ದಂಡಿನ, ಚಂದ್ರಶೇಖರ್ ಬಿರಾದಾರ, ಎಚ್.ಹೊನ್ನೇಗೌಡ, ವಸುಂಧರಾ ಭೂಪತಿ, ಅಶೋಕ ಎಸ್ ಆಲೂರು, ಎಚ್.ನಾಗನಗೌಡ, ಎಂ.ಸಿ .ನಾಯ್ಕ, ಎಚ್.ಎನ್.ಜಗನ್ನಾಥ ರೆಡ್ಡಿ, ಎಸ್.ರಾಜೇಂದ್ರ ಪ್ರಸಾದ್, ಪ್ರಭಾಕರ್ ಸಂಗೂರಮಠ ಅವರನ್ನು ನೇಮಕ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>