ಬುಧವಾರ, 27 ಆಗಸ್ಟ್ 2025
×
ADVERTISEMENT
ADVERTISEMENT

ಕೆಎಂಎಫ್‌ಗೆ ಡಿ.ಕೆ. ಸುರೇಶ್ ತರಹದ ಪ್ರಬಲ ಅಧ್ಯಕ್ಷ ಬೇಕು: ಯೋಗೇಶ್ವರ್

ನಟ ಕಮಲ್ ಕ್ಷಮೆಯಾಚನೆಗೆ ಆಗ್ರಹ
Published : 29 ಮೇ 2025, 12:33 IST
Last Updated : 29 ಮೇ 2025, 12:33 IST
ಫಾಲೋ ಮಾಡಿ
Comments
ಕೆಎಂಎಫ್‌ಗೆ ಪ್ರಬಲ ಅಧ್ಯಕ್ಷ ಬೇಕು
‘ಈ ಸಲ ಜಿಲ್ಲೆಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವಿದೆ. ಅದರಲ್ಲೂ ಸಾರ್ವಜನಿಕ ಸೇವೆಯಲ್ಲಿ ಹೆಚ್ಚಿನ ಬದ್ಧತೆ ಇರುವ ಡಿ.ಕೆ. ಸುರೇಶ್ ಅವರಂತಹ ಪ್ರಬಲರು ಅಧ್ಯಕ್ಷರಾಗಬೇಕು. ಕೆಎಂಎಫ್‌ನಲ್ಲಿ ಸಾಕಷ್ಟು ಬದಲಾವಣೆಯಾಗಬೇಕಿದೆ. ಹಳೆ ಮೈಸೂರು ಭಾಗದಲ್ಲೇ ಹೆಚ್ಚು ಹಾಲು ಉತ್ಪಾದನೆಯಾಗುತ್ತದೆ. ಹಾಗಾಗಿ, ಈ ಭಾಗದವರೇ ಅಧ್ಯಕ್ಷರಾದರೆ ಒಳ್ಳೆಯದು. ಉತ್ತರ ಕರ್ನಾಟಕ ಭಾಗದವರು ಅಧ್ಯಕ್ಷರಾದರೆ, ಈ ಭಾಗದ ಸಮಸ್ಯೆ ಅವರಿಗೆ ತಿಳಿಯುವುದಿಲ್ಲ. ಹಾಗಾಗಿ, ಈ ಭಾಗದವರೇ ಆಗಬೇಕು’ ಎಂದು ಪ್ರಶ್ನೆಯೊಂದಕ್ಕೆ ಯೋಗೇಶ್ವರ್ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT