ಶನಿವಾರ, 2 ಆಗಸ್ಟ್ 2025
×
ADVERTISEMENT

ನುಡಿ ಬೆಳಗು

ADVERTISEMENT

ದಿನ ಬೆಳಗು: ಸಾಕು ಎನ್ನುವುದರ ಅಳತೆ...

Philanthropy Insight: ಊರ ಗೌಡ ತೀರಿಕೊಂಡ. ಮಗ ಅವನ ತಿಥಿ ಕಾರ್ಯಗಳನ್ನು ಅದ್ದೂರಿಯಾಗಿ ನಡೆಸಿದ. ಎಲ್ಲ ಮುಗಿದ ಮೇಲೆ ಲೆಕ್ಕದವನನ್ನು ಕರೆದು ಅಪ್ಪನ ವ್ಯವಹಾರದ ಬಗ್ಗೆ ತಿಳಿದುಕೊಳ್ಳಲು...
Last Updated 31 ಜುಲೈ 2025, 23:59 IST
ದಿನ ಬೆಳಗು: ಸಾಕು ಎನ್ನುವುದರ ಅಳತೆ...

ನುಡಿ ಬೆಳಗು: ಅವಮಾನ ಸಾಧನೆಯ ಆರಂಭ

Mindfulness Teaching: ಬುದ್ಧ ಮತ್ತು ಶಿಷ್ಯನ ನಡುವಿನ ಸಂಭಾಷಣೆಯು ಧ್ಯಾನ, ಅವಮಾನ ಮತ್ತು ಸ್ವಆತ್ಮಶುದ್ಧಿಯ ಕುರಿತ ಪ್ರಭಾವಶಾಲಿ ಸಂದೇಶವನ್ನೊಳಗೊಂಡಿದೆ. ನೆರಳಿನ ಉಪಮೆಯ ಮೂಲಕ ಬುದ್ಧನು ಮಾರ್ಗದರ್ಶನ ನೀಡುತ್ತಾನೆ.
Last Updated 30 ಜುಲೈ 2025, 23:39 IST
ನುಡಿ ಬೆಳಗು: ಅವಮಾನ ಸಾಧನೆಯ ಆರಂಭ

ನುಡಿ ಬೆಳಗು: ಎಟುಕದ್ದೂ ಸುಖವೇ

Everyday Philosophy: ಬಾಲ್ಕನಿಯಲ್ಲಿ ಜಾಲರಿ ಇರುವ ಕಾರಣ ಹೊರಗೆ ಹಾರಾಡುವ ಪಾರಿವಾಳಗಳು ಒಳಗೆ ಬರಲು ಸಾಧ್ಯವಿಲ್ಲ. ಅಲ್ಲಲ್ಲೇ ಪರ‍್ರನೆ ಹಾರಿ ಸುಸ್ತಾದಾಗ ಗುರ್ ಗುರ್ ಅಂತ ಗಂಟಲ ಶಬ್ದ ಮಾಡುತ್ತ...
Last Updated 30 ಜುಲೈ 2025, 0:27 IST
ನುಡಿ ಬೆಳಗು: ಎಟುಕದ್ದೂ ಸುಖವೇ

ನುಡಿ ಬೆಳಗು: ನಿರಾಕರಣೆಯ ಮನೋಭಾವ

Political Ethics: ಕಡಿದಾಳ್‌ ಮಂಜಪ್ಪನವರು ರಾಜಕಾರಣದಿಂದ ನಿವೃತ್ತಿ ಹೊಂದಿದ ಮೇಲೆ ಕರ್ನಾಟಕದ ಹೈಕೋರ್ಟ್‌ನಲ್ಲಿ ನ್ಯಾಯವಾದಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಆಗ ಯಾರೋ ಅವರನ್ನು ಏಕೆ ವಕೀಲವೃತ್ತಿ ಮಾಡುತ್ತಿದ್ದೀರಿ ಎಂದು ಕೇಳಿದಾಗ...
Last Updated 29 ಜುಲೈ 2025, 0:13 IST
ನುಡಿ ಬೆಳಗು: ನಿರಾಕರಣೆಯ ಮನೋಭಾವ

ನುಡಿ ಬೆಳಗು: ತಾಯಿಯ ಪಾದದಡಿಯಲ್ಲಿಯೇ ಇದೆ ಸ್ವರ್ಗ

Parental Duty in Faith: ಪ್ರವಾದಿಯವರು ಸಮಾಜದ ಓರೆಕೋರೆಗಳನ್ನು ತಿದ್ದುವ ತಮ್ಮ ನಿತ್ಯದ ಕಾಯಕದಲ್ಲಿ ತೊಡಗಿದ್ದರು. ಅವರೊಂದಿಗೆ ನೂರಾರು ಜನ ಕೈಜೋಡಿಸುತ್ತಿದ್ದರು. ನಿನ್ನೆ ಬಂದವರು ಇಂದು ಬರುತ್ತಿರಲಿಲ್ಲ...
Last Updated 27 ಜುಲೈ 2025, 23:42 IST
ನುಡಿ ಬೆಳಗು: ತಾಯಿಯ ಪಾದದಡಿಯಲ್ಲಿಯೇ ಇದೆ ಸ್ವರ್ಗ

ನುಡಿ ಬೆಳಗು | ಹಿಂಗಾದರೆ, ಹಂಗಾದರೆ...

Positive Thinking: ಜಪಾನೀ ಜನಪದ ಕತೆಯೊಂದಿದೆ. ಅದರಂತೆ ಜ್ಯೋತಿಷಿಯೊಬ್ಬ ಒಮ್ಮೆ, ‘ಈ ಊರಿನಲ್ಲಿ ಇನ್ನು ಹನ್ನೆರಡು ವರ್ಷ ಮಳೆಯೇ ಆಗುವುದಿಲ್ಲ’ ಎಂದು ಭವಿಷ್ಯ ಹೇಳಿದ. ಓಬ್ಬ ರೈತ ಯೋಚಿಸಿದ.
Last Updated 24 ಜುಲೈ 2025, 23:30 IST
ನುಡಿ ಬೆಳಗು | ಹಿಂಗಾದರೆ, ಹಂಗಾದರೆ...

ನುಡಿ ಬೆಳಗು | ಮಾನವ - ವಿಶ್ವಮಾನವ

World Peace: ಪ್ರತಿಯೊಬ್ಬ ಮನುಷ್ಯನೂ ಪದೇ ಪದೇ ಬಯಸುವ ಒಂದು ವಿಷಯ ಇರುತ್ತದೆ, ಜಗತ್ತಿನ ಜೊತೆಗಿನ ಸಂಘರ್ಷದಿಂದಲೇ ಅದು ರೂಪಿತವಾಗಿರುತ್ತದೆ. ಹೀಗೆ ಮನುಷ್ಯ ತನ್ನ ಜಗತ್ತನ್ನು ತಾನೇ ಕಟ್ಟಿಕೊಳ್ಳಲು ಅಪರೂಪದ ಸಂಗತಿಗಳ ಜೊತೆ ಮಾತಾಡಬೇಕಾಗುತ್ತದೆ.
Last Updated 23 ಜುಲೈ 2025, 22:30 IST
ನುಡಿ ಬೆಳಗು | ಮಾನವ - ವಿಶ್ವಮಾನವ
ADVERTISEMENT

ನುಡಿಬೆಳಗು | ಜೀವ ಮಿಡಿತದ ಸದ್ದು

Humanity Lessons: ಬರೀ ರಾಜ್ಯ ವಿಸ್ತರಣೆ, ಶತ್ರುಗಳ ನಿಗ್ರಹ ಮತ್ತು ಲಾಭಲೋಭಕೋರತನಗಳಲ್ಲೇ ಸಾಮ್ರಾಜ್ಯಗಳು ಮಗ್ನವಾಗಿದ್ದವು. ಹಸ್ತಿನಾವತಿಯೂ ಈ ಮಾತಿಗೆ ಹೊರತಲ್ಲ. ಹಿರಿಯರಿಗೆಲ್ಲ ತಮ್ಮ ಸಂತತಿಗಳನ್ನು ಯುದ್ಧ ಹೋರಾಟಕ್ಕೆ ತಯಾರಿ ಮಾಡುವುದೇ ಕಾಯಕ. ಪಾಂಡವ ಮತ್ತು ಕೌರವ ವಂಶದ ಪುಟ್ಟ ಮಕ್ಕಳಿಗೂ ಇದೇ ಪಾಠ.
Last Updated 22 ಜುಲೈ 2025, 22:30 IST
ನುಡಿಬೆಳಗು | ಜೀವ ಮಿಡಿತದ ಸದ್ದು

ನುಡಿ ಬೆಳಗು | ಏಕಾಗ್ರತೆ ಸಾಧಿಸುವ ಬಗೆ

Focus Improvement: ಭಗವಾನ್‌ ಬುದ್ಧ ಪ್ರವಾಸ ಮಾಡುತ್ತಿರುವ ಸಂದರ್ಭದಲ್ಲೊಮ್ಮೆ ಹಳ್ಳಿಯೊಂದರಲ್ಲಿ ಕೆಲ ದಿನಗಳ ಕಾಲ ಉಳಿದ. ಅಲ್ಲಿಯ ಯುವಕನೊಬ್ಬ ಬುದ್ಧನ ಮಾರ್ಗದರ್ಶನ ಪಡೆಯಲು ಬಂದಿದ್ದ. ಯಾವ ಕೆಲಸವನ್ನೂ ಸರಿಯಾಗಿ ಮಾಡಲಾಗದಿರುವುದು, ಬೇರೆಯವರ ಯಶಸ್ಸನ್ನು ಕಂಡರೆ ಅಸೂಯೆಯಾಗುವುದು ಅವನ ಸಮಸ್ಯೆ.
Last Updated 21 ಜುಲೈ 2025, 22:30 IST
ನುಡಿ ಬೆಳಗು | ಏಕಾಗ್ರತೆ ಸಾಧಿಸುವ ಬಗೆ

ನುಡಿ ಬೆಳಗು | ರಾಮನ ನ್ಯಾಯ ಮಾರ್ಗ

Ramayan Ethics: ಅಪ್ಪನ ಮಾತನ್ನು ನಡೆಸಲು ಕಾಡಿಗೆ ಹೊರಟ ರಾಮ ದಶರಥನನ್ನು ಭೇಟಿಯಾಗಿ ‘ಇದೊಂದು ರಾತ್ರಿ ಇದ್ದುಹೋಗು’ ಎಂಬ ಅಪ್ಪನ ಬೇಡಿಕೆಯನ್ನು ತಿರಸ್ಕರಿಸಿ ನ್ಯಾಯದ ಮಾರ್ಗವನ್ನು ಆರಿಸುತ್ತಾನೆ.
Last Updated 20 ಜುಲೈ 2025, 23:30 IST
ನುಡಿ ಬೆಳಗು | ರಾಮನ ನ್ಯಾಯ ಮಾರ್ಗ
ADVERTISEMENT
ADVERTISEMENT
ADVERTISEMENT