ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡಿ

ADVERTISEMENT

ಜಿ.ಎಚ್.ನಾಯಕರ ದಣಿವರಿಯದ ಮೌಲ್ಯ ಮಾರ್ಗ

ಆದರೂ ಜಿ.ಎಚ್. ನಾಯಕರ ‘ಸಮಕಾಲೀನ’ ‘ಅನಿವಾರ್ಯ’ ‘ನಿರಪೇಕ್ಷ’, ‘ನಿಜದನಿ’, ‘ಸಕಾಲಿಕ’ ಪುಸ್ತಕಗಳ (ಅಂದರೆ ಅವರ ವಿಮರ್ಶೆಯ ಪೂರ್ವಾ­ರ್ಧದ) ವಿಮರ್ಶಾತೀವ್ರತೆ, ರಾಚನಿಕ ದಕ್ಷತೆ ಹಾಗೂ ವ್ಯಾಪ್ತಿ ಇದೀಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ‘ಉತ್ತರಾರ್ಧ’ದಲ್ಲಿ ಇಲ್ಲವೆಂಬುದನ್ನು ಸ್ವತಃ ನಾಯಕರೇ ಒಪ್ಪಿ­ಕೊಂಡಾರು!
Last Updated 16 ಜೂನ್ 2018, 9:21 IST
fallback

ನಾಯಕರ ಠೇಂಕಾರ; ಸಾಮಾನ್ಯರ ದುರಂತ

ಪಕ್ಷವನ್ನು ಕಟ್ಟಿದ ಯೋಗೇಂದ್ರ ಯಾದವ್ ಹಾಗೂ ಪ್ರಶಾಂತ್ ಭೂಷಣ್ ಉಚ್ಚಾಟನೆಯಾದ ರಾತ್ರಿ ಕರ್ನಾಟಕದ ಜಿಲ್ಲೆಯೊಂದರ ಆಮ್ ಆದ್ಮಿ ಗುಂಪನ್ನು ಮುತ್ತಿದ್ದ ಕೆಲವು ಪ್ರಾಮಾಣಿಕ ಪ್ರಶ್ನೆಗಳು ಇವು: ನಾಳೆಯಿಂದ ಜನರಿಗೆ ಮುಖ ತೋರಿಸುವುದು ಹೇಗೆ? ಉಳಿದೆಲ್ಲ ಪಕ್ಷಗಳಿಗಿಂತ ಭಿನ್ನವೆಂದು ಹೇಳುತ್ತಿದ್ದ ನಾವು ಈಗ ನಮ್ಮ ಪಕ್ಷವನ್ನು ಸಮರ್ಥಿಸುವುದು ಹೇಗೆ? ನಮ್ಮದು ಎಲ್ಲ ಹಂತಗಳಲ್ಲೂ ಡೆಮಾಕ್ರೆಟಿಕ್ ಪಕ್ಷ ಎನ್ನುತ್ತಿದ್ದೆವು. ಈಗ ನಮ್ಮದೂ ಸರ್ವಾಧಿಕಾರಿಯೊಬ್ಬ ನಡೆಸುವ ಪಕ್ಷ ಎಂದು ಜನ ಹೇಳುತ್ತಾರೆ. ಅವರಿಗೆ ಏನು ಉತ್ತರ ಕೊಡುವುದು?
Last Updated 16 ಜೂನ್ 2018, 9:21 IST
fallback

ಈ ಸಲದ ಪಂಚಾಯಿತಿಯ ಬಣ್ಣವೇ ಬೇರೆ!

ಪ್ರಜಾಪ್ರಭುತ್ವದ ದೋಷಗಳ ನಡುವೆಯೂ ಅದು ಸೃಷ್ಟಿಸುವ ಸಾಧ್ಯತೆಗಳು ನೂರಾರು!
Last Updated 16 ಜೂನ್ 2018, 9:21 IST
fallback

ಸ್ವಾಮೀಜಿಗಳ ‘ಸ್ವಯಂಕೃತ’ ಸೆರೆಮನೆ!

‘ಕನಕದಾಸರಿಗೆ ಅವರ ಗುರುಗಳಾದ ವ್ಯಾಸರಾಯರು ಯಾರೂ ನೋಡದ ಸ್ಥಳದಲ್ಲಿ ಬಾಳೆಹಣ್ಣು ತಿನ್ನಲು ಹೇಳಿದರು; ಆದರೆ ಕನಕದಾಸರು ಮಾತ್ರ ದೇವರಿಲ್ಲದ ಸ್ಥಳವೇ ಇಲ್ಲವೆಂದು ಬಾಳೆಹಣ್ಣು ತಿನ್ನದೇ ವಾಪಸ್ ಬಂದರು’
Last Updated 16 ಜೂನ್ 2018, 9:21 IST
fallback

ಕ್ಷಮಿಸಿ, ಇದು ಅಭಿನಂದನಾ ಚಳವಳಿ ಕಾಲ!

‘ಒಳ್ಳೆಯ ಮಿತ್ರ’ ಎನ್ನಬಹುದಾದ ಕಡೆ ‘ಅದ್ಭುತ ಚಿಂತಕ’ ಎನ್ನಲಾಗುತ್ತದೆ; ಕನ್ನಡ­ವನ್ನು ಹಾಗೂ ಹೀಗೂ ಕಿರುಚುವ ವ್ಯಕ್ತಿ ‘ಕನ್ನಡದ ಕಟ್ಟಾಳು’ವಾಗುತ್ತಾನೆ; ಸುಮಾರಾಗಿ ಬರೆಯು­ವವನು ‘ಶ್ರೇಷ್ಠ ಸಾಹಿತಿ’; ಸಾಲ ಕೊಟ್ಟು ಮರೆತಿದ್ದರೆ ‘ತಾಯಿ ಕರುಳಿನ ವ್ಯಕ್ತಿ’; ಅಷ್ಟಿಷ್ಟು ಚಳ­ವಳಿ ಮಾಡಿದ್ದರೆ ‘ದಣಿವರಿಯದ ಹೋರಾಟಗಾರ!’
Last Updated 16 ಜೂನ್ 2018, 9:21 IST
fallback

ಎಲ್ಲೋ ಹಚ್ಚಿದ ಬೆಂಕಿ; ಇನ್ನೆಲ್ಲೋ ಸಿಡಿದ ಪಟಾಕಿ!

ಭಾನುವಾರ ಬೆಳಗ್ಗೆ ಒಂಬತ್ತು ಗಂಟೆಗಾಗಲೇ ಬಿಹಾರದ ಬಿಜೆಪಿ ಪಕ್ಷದ ಕಛೇರಿಯಲ್ಲಿ ಸಿಡಿದ ಪಟಾಕಿಯ ಸದ್ದು ಮುಂದಿನ ಒಂದೇ ಗಂಟೆಯಲ್ಲಿ ಜೆಡಿಯು ಹಾಗೂ ಆರ್‌ಜೆಡಿ ಪಕ್ಷದ ಕಚೇರಿಗಳಲ್ಲಿ ಪ್ರತಿಧ್ವನಿ ಪಡೆದ ಕ್ಷಿಪ್ರ ಬೆಳವಣಿಗೆ ವಿಸ್ಮಯಕರ ವಾಗಿತ್ತು!
Last Updated 16 ಜೂನ್ 2018, 9:21 IST
fallback

ಆಹಾ! ಬೈಗುಳಗಳ ಭವŀ ಭಾರತವೇ!

ಈಚಿನ ದಿನಗಳಲ್ಲಿ ನಮ್ಮ ರಾಜಕಾರಣಿಗಳ ಬೈಗುಳಗಳ ಚೀರಾಟ ನೋಡುವವರಿಗೆ ಇದು ಡಬ್ಲ್ಯೂಡಬ್ಲ್ಯೂಎಫ್ ಮ್ಯಾಚ್‌ಗಿಂತ ಭಿನ್ನವಲ್ಲ ಎಂಬುದು ಗೊತ್ತಿರುತ್ತದೆ. ಆದರೆ ಮೋದಿ, ಲಾಲು, ಉದ್ಧವ್ ಠಾಕ್ರೆ, ಶೋಭಾ ಕರಂದ್ಲಾಜೆ, ಈಶ್ವರಪ್ಪ, ವಿ.ಕೆ.ಸಿಂಗ್, ಸಾಕ್ಷಿ ಮಹಾರಾಜ್ ಥರದವರು ಆಡುತ್ತಿರುವ ಈ ಅಗ್ಗದ ಬೈಗುಳದ ಡೇ ಅಂಡ್ ನೈಟ್ ಮ್ಯಾಚಿನಿಂದಾಗಿ ಇಂಡಿಯಾದ ಸಾರ್ವಜನಿಕ ಜೀವನದ ಘನತೆ ರಿಪೇರಿಯಾಗದಷ್ಟು ನಾಶವಾಗುತ್ತಿದೆಯೆಂಬುದು ಇವನ್ನೆಲ್ಲ ನೋಡಿ ಆನಂದಿಸುತ್ತಿರುವವರಿಗೆ ಗೊತ್ತಿದ್ದಂತಿಲ್ಲ
Last Updated 16 ಜೂನ್ 2018, 9:21 IST
fallback
ADVERTISEMENT

ಸಂಪೂರ್ಣ ಕ್ರಾಂತಿಯ ನಿರಂತರ ಕನಸು

ಜೆ.ಪಿ. ಅವರು ಸ್ವಾತಂತ್ರ್ಯ ಚಳವಳಿಯ ಚೈತನ್ಯವನ್ನು ಜನರಲ್ಲಿ ಮರಳಿ ಸೃಷ್ಟಿಸಲೆತ್ನಿಸುತ್ತಿದ್ದರು
Last Updated 16 ಜೂನ್ 2018, 9:21 IST
fallback

ಆಕಾಶದ ಕೆಳಗೇ ನಿಂತಿರುವ ಅಂಬೇಡ್ಕರ್

ಮೊನ್ನೆ ಡಿಸೆಂಬರ್ 6ರಂದು ಅಂಬೇಡ್ಕರ್ ಮಹಾಪರಿನಿರ್ವಾಣ ದಿನದಂದು ಸರ್ಕಾರಗಳು, ಸಾವಿರಾರು ದಲಿತ ಸಂಘಟನೆಗಳು ಹಾಗೂ ಇನ್ನಿತರ ವೇದಿಕೆಗಳು ಅಂಬೇಡ್ಕರ್ ಅವರನ್ನು ನೆನೆದವು. ಇದು ಇತಿಹಾಸವನ್ನು ನೆನೆಯುವ ಒಂದು ಕ್ರಮವಾದರೆ, ಅದೇ ದಿನ ಈಚಿನ ಇತಿಹಾಸದ ಗಾಯವೊಂದನ್ನು ನೆನೆಯುವ ಎರಡು ವಿಭಿನ್ನ ಪ್ರತಿಕ್ರಿಯೆಗಳೂ ಕಂಡವು:
Last Updated 16 ಜೂನ್ 2018, 9:21 IST
fallback

ಜನ ಮರುಳೋ? ವೆಂಕಟ್ ಮರುಳೋ?

ಯಾವುದು ರಿಯಾಲಿಟಿ! ಯಾವುದು ಷೋ! ಈ ವಿಚಿತ್ರಗಳಿಗೆ ಉತ್ತರ ಎಲ್ಲಿದೆ?
Last Updated 16 ಜೂನ್ 2018, 9:21 IST
fallback
ADVERTISEMENT