ಸಿದ್ದರಾಮಯ್ಯ ಪ್ರಶ್ನೆ ಕೇಳಬಾರದು, ಉತ್ತರ ಕೊಡಬೇಕು.
ಹಾಗೆ ಅನಿಸುವುದು ಸಹಜ. ನಮ್ಮದಲ್ಲದ ಒಂದು ದೇಶಕ್ಕೆ ಹೋದಾಗ ಎಲ್ಲವೂ ಬೆರಗು ಅನಿಸುತ್ತದೆ, ಹೊಸತು ಅನಿಸುತ್ತದೆ. ಅಲ್ಲಿ ಎಲ್ಲವೂ ಅಚ್ಚುಕಟ್ಟು ಇದ್ದರಂತೂ ನಮ್ಮಲ್ಲಿ ಅದು ಇಲ್ಲವಲ್ಲ ಎಂದು ಮನಸ್ಸು ಮರುಗುತ್ತದೆ. ಏಕೆ ಇಲ್ಲ ಎಂದು ಚಿಂತೆಯೂ ಶುರುವಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮೊನ್ನೆ ಚೀನಾ ದೇಶಕ್ಕೆ ಹೋದಾಗ ಹಾಗೆಯೇ ಅನಿಸಿದೆ.Last Updated 16 ಜೂನ್ 2018, 9:10 IST