ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ತ್ರಿವೇಣಿ ಕನ್ನಡದಲ್ಲಿ ವಿಶಿಷ್ಟವಾದ ಹೆಸರು. ಕಾದಂಬರಿಯನ್ನು ಜನಪ್ರಿಯ ಪ್ರಕಾರವಾಗಿ ಮಾಡಿದ್ದು, ಕಾದಂಬರಿಗೂ ಲೇಖಕಿಯರಿಗೂ ಜನ್ಮಜನ್ಮಾಂತರದ ಸಂಬಂಧವೇನೋ ಎನ್ನುವ ಛಾಪು ಮೂಡಿಸಿದ್ದು ತ್ರಿವೇಣಿ. ಅಷ್ಟೇಕೆ, ಕನ್ನಡದಲ್ಲಿ ಅಸಂಖ್ಯಾತ ಕಾದಂಬರಿಕಾರ್ತಿಯರು ಹುಟ್ಟಿದ್ದರ ಹಿಂದೆ ತ್ರಿವೇಣಿಯವರ ದಟ್ಟ ಪ್ರಭಾವವಿದೆ.Last Updated 16 ಜೂನ್ 2018, 9:11 IST