‘ನೋಡ್ಲಾ, 17 ಜನ ಪದವಿಗಾಗಿ ಪಕ್ಷಾಂತರ ಮಾಡಿದ್ದು ಪಕ್ಷಾಂತರಕ್ಕಾಗಿ ಪರಾರಿ ಅಲ್ಲವೇ! ಅಮೇರಿಕದಗೆ ಟ್ರಂಪಣ್ಣ ಅಬ್ ಕಿ ಬಾರ್ ಡಿಬಾರ್ ಆಗೋಗಿದ್ದು ಡೆಮಾಕ್ರಟಿಕ್ ದೀಪಾವಳಿ ತಾನೇ. ಕುಮಾರಣ್ಣ, ಹುಲಿಯಾ ಸಿಎಂ ಆಗ್ಲೇಬೇಕು ಅಂತ ಛಲ ಬುಡದೇ ಪರ್ಮನೆಂಟ್ ಬಿಮ್ಮನಿಸೆಯಾಯ್ತಿರದು ಕುರ್ಚಿಗಾಗಿ ಕೂಡಿಕೆ ಅಲ್ಲವುಲಾ. ಸಂಪುಟಕ್ಕೆ ಸೇರಲೇಬೇಕು ಅಂತ ಹಕ್ಕಿಗಾಗಿ ಹತ್ಯಾಗ್ರಹ ಮಾಡ್ತಿಲ್ಲವೇ’ ಅಂತ ನನಗೆ ತಲಾತಟಿಗೊಬ್ಬರು ಯುದ್ಧದ ಯೋಜನೆ ಹೇಳಿಕೊಟ್ಟರು.