ಮುಲ್ಲಪೆರಿಯಾರ್ ಬದಲು ಹೊಸ ಅಣೆಕಟ್ಟೆ: ಕೇಂದ್ರ, ಕೇರಳ, ತಮಿಳುನಾಡಿಗೆ ನೋಟಿಸ್
Dam Safety Petition: ಮುಲ್ಲಪೆರಿಯಾರ್ ಅಣೆಕಟ್ಟೆಯ ಬದಲಿಗೆ ಹೊಸ ಅಣೆಕಟ್ಟೆ ನಿರ್ಮಿಸುವ ಕುರಿತು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ, ತಮಿಳುನಾಡು ಮತ್ತು ಕೇರಳಕ್ಕೆ ನೋಟಿಸ್ ಜಾರಿ ಮಾಡಿದೆ.Last Updated 13 ಅಕ್ಟೋಬರ್ 2025, 15:05 IST