ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಅಂದು– ಇಂದು

Last Updated 7 ಜನವರಿ 2021, 17:19 IST
ಅಕ್ಷರ ಗಾತ್ರ

ಎನ್ನ ಕಾಲೇ ಕಂಬ

ದೇಹವೇ ದೇಗುಲ

ಶಿರವೇ ಹೊನ್ನ ಕಳಶವಯ್ಯ

ಎಂದರು ಬಸವಣ್ಣ ಅಂದು.

ಮತವೇ ಅಸ್ತ್ರ

ಪಕ್ಷವೇ ದೇಗುಲ

ಅಧಿಕಾರವೇ ಮುಕುಟ

ಎನ್ನುವ ಹಾಗಿದೆ ಇಂದು

–ಸರ್ದಾರ್ ಎಂ. ತನಾಝ್‌, ಅರಸೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT