ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ವಿದೇಶಗಳಿಗೆ ಹೋಗುವ ಅನಿವಾರ್ಯತೆ ಇದ್ದವರಿಗೆ ಆದ್ಯತೆ‌ಯಲ್ಲಿ ಲಸಿಕೆ

ಮಂಗಳೂರು:ಉದ್ಯೋಗ, ವಿದ್ಯಾಭ್ಯಾಸ ಇನ್ನಿತರ ಕಾರಣಕ್ಕೆ ವಿದೇಶಗಳಿಗೆ ಹೋಗುವ ಅನಿವಾರ್ಯತೆ ಇದ್ದವರಿಗೆ ಆದ್ಯತೆ‌ಯಲ್ಲಿ ಲಸಿಕೆ ನೀಡಲಾಗುತ್ತದೆ.ಇಲ್ಲಿನ ಡೊಂಗರಕೇರಿಯ ಕೆನರಾ ಹೈಸ್ಕೂಲ್ ಸುಧೀಂದ್ರ ಸಭಾಭವನದಲ್ಲಿ ಲಸಿಕೆ ಅಭಿಯಾನ‌ ಪ್ರಾರಂಭವಾಗಿದೆ.ಲಸಿಕೆ ಪಡೆದ ಪ್ರಮಾಣಪತ್ರವನ್ನು ಹಲವು ದೇಶಗಳು ಕಡ್ಡಾಯಗೊಳಿಸಿದ ಕಾರಣ ತುರ್ತಾಗಿ ವಿದೇಶಕ್ಕೆ ಹೋಗುವವರಿಗೆ ಸಮಸ್ಯೆ ಆಗಿತ್ತು. ಇದನ್ನು ಜಿಲ್ಲಾಡಳಿತದ ಗಮನಕ್ಕೆ ತರಲಾಗಿತ್ತು.
Last Updated 6 ಜೂನ್ 2021, 6:07 IST
ಅಕ್ಷರ ಗಾತ್ರ
ಮಂಗಳೂರು: ವಿದೇಶಗಳಿಗೆ ಹೋಗುವ ಅನಿವಾರ್ಯತೆ ಇದ್ದವರಿಗೆ ಆದ್ಯತೆ‌ಯಲ್ಲಿ ಲಸಿಕೆ
ADVERTISEMENT
ಮಂಗಳೂರು: ವಿದೇಶಗಳಿಗೆ ಹೋಗುವ ಅನಿವಾರ್ಯತೆ ಇದ್ದವರಿಗೆ ಆದ್ಯತೆ‌ಯಲ್ಲಿ ಲಸಿಕೆ
ಮಂಗಳೂರು: ವಿದೇಶಗಳಿಗೆ ಹೋಗುವ ಅನಿವಾರ್ಯತೆ ಇದ್ದವರಿಗೆ ಆದ್ಯತೆ‌ಯಲ್ಲಿ ಲಸಿಕೆ
ಮಂಗಳೂರು: ವಿದೇಶಗಳಿಗೆ ಹೋಗುವ ಅನಿವಾರ್ಯತೆ ಇದ್ದವರಿಗೆ ಆದ್ಯತೆ‌ಯಲ್ಲಿ ಲಸಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT