ಭಾನುವಾರ, 3 ಆಗಸ್ಟ್ 2025
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಹಟ್ಟಿ ಚಿನ್ನದ ಗಣಿ | ಅಲಸಂದಿಗೆ ಕೀಟ ಬಾಧೆ: ರೈತರಿಗೆ ಇಳುವರಿ ಕುಂಠಿತದ ಆತಂಕ

ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ಅಲಸಂದಿ ಬೆಳೆ ಕ್ಷೇತ್ರ ಹೆಚ್ಚಳವಾಗಿದೆ. ಅದರೊಂದಿಗೆ ಹಸಿರು ಹುಳು ಕಾಟವೂ ಹೆಚ್ಚಾಗಿದ್ದು ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
Last Updated 3 ಆಗಸ್ಟ್ 2025, 8:29 IST
ಹಟ್ಟಿ ಚಿನ್ನದ ಗಣಿ | ಅಲಸಂದಿಗೆ ಕೀಟ ಬಾಧೆ: ರೈತರಿಗೆ ಇಳುವರಿ ಕುಂಠಿತದ ಆತಂಕ

‘ಆರು ತಿಂಗಳವರೆಗೆ ಎದೆಹಾಲು ಉಣಿಸಿ’: ಡಿಎಚ್‌ಒ ಡಾ.ಸುರೇಂದ್ರ ಬಾಬು

ರಾಯಚೂರು ನಗರದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ  ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮವನ್ನು  ಉದ್ಘಾಟಿಸಿ ಡಿಎಚ್‌ ಒ  ಡಾ.ಸುರೇಂದ್ರ ಬಾಬು ಮಾತನಾಡಿದರು.
Last Updated 3 ಆಗಸ್ಟ್ 2025, 8:27 IST
‘ಆರು ತಿಂಗಳವರೆಗೆ ಎದೆಹಾಲು ಉಣಿಸಿ’: ಡಿಎಚ್‌ಒ ಡಾ.ಸುರೇಂದ್ರ ಬಾಬು

‘ಪ್ರತಿ ತಿಂಗಳ ಮೊದಲ, ಮೂರನೇ ಶನಿವಾರ ‘ಸ್ವಚ್ಛತಾ ಹೀ ಸೇವಾ’: ಈಶ್ವರ ಕಾಂದೂ

‘ಗ್ರಾಮೀಣ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ಮೊದಲನೇ ಮತ್ತು ಮೂರನೇ ಶನಿವಾರ ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸ್ವಚ್ಛ ಶನಿವಾರ’ ಶ್ರಮದಾನ ಆಯೋಜಿಸಬೇಕು’ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಹೇಳಿದರು.
Last Updated 3 ಆಗಸ್ಟ್ 2025, 8:26 IST
‘ಪ್ರತಿ ತಿಂಗಳ ಮೊದಲ, ಮೂರನೇ ಶನಿವಾರ ‘ಸ್ವಚ್ಛತಾ ಹೀ ಸೇವಾ’: ಈಶ್ವರ ಕಾಂದೂ

ಸಿಂಧನೂರು| ‘ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕಾರ ಅತಿಮುಖ್ಯ’: ಸೋಮಲಿಂಗಪ್ಪ

‘ವಿದ್ಯಾರ್ಥಿಗಳಲ್ಲಿ ಅಕ್ಷರದ ಜ್ಞಾನದಲ್ಲಿ ಕೊರತೆಯಿದ್ದರೂ ಚಿಂತೆ ಇಲ್ಲ. ಆದರೆ ಸಂಸ್ಕಾರದಲ್ಲಿ ಕೊರತೆ ಬರಬಾರದು’ ಎಂದು ತಾಲ್ಲೂಕು ದೈಹಿಕ ಶಿಕ್ಷಣ ವಿಷಯ ಪರೀವಿಕ್ಷಕ ಸೋಮಲಿಂಗಪ್ಪ ಅಭಿಪ್ರಾಯಪಟ್ಟರು.
Last Updated 3 ಆಗಸ್ಟ್ 2025, 8:25 IST
ಸಿಂಧನೂರು| ‘ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕಾರ ಅತಿಮುಖ್ಯ’: ಸೋಮಲಿಂಗಪ್ಪ

ಜಾಲಹಳ್ಳಿ: ಮೊರಾರ್ಜಿ ದೇಸಾಯಿ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಹೊರಟಿಗೇರಿ ಸರ್ಕಾರಿ ಪ್ರಾಥಮಿಕ ಶಾಲಾ ಅವರಣದಲ್ಲಿ ಗುರುವಾರ 14 ವರ್ಷದ ಒಳಗಿನ ಪ್ರಾಥಮಿಕ ಶಾಲಾ ಮಕ್ಕಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸ್ಥಳೀಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
Last Updated 3 ಆಗಸ್ಟ್ 2025, 8:24 IST
ಜಾಲಹಳ್ಳಿ: ಮೊರಾರ್ಜಿ ದೇಸಾಯಿ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ರಾಯಚೂರು | ಕಾಲುವೆಗೆ ಹರಿಯದ ನೀರು: ಆತಂಕದಲ್ಲಿ ರೈತ

ನೀರಾವರಿ ಸಲಹಾ ಸಮಿತಿ ಸಭೆ ನಿರ್ಣಯಿಸಿದರೂ ಅಧಿಕಾರಿಗಳಿಂದ ಇಲ್ಲದ ನೆಪ
Last Updated 2 ಆಗಸ್ಟ್ 2025, 7:06 IST
ರಾಯಚೂರು | ಕಾಲುವೆಗೆ ಹರಿಯದ ನೀರು: ಆತಂಕದಲ್ಲಿ ರೈತ

ರಾಯಚೂರು | ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

Airport Site Inspection: ರಾಯಚೂರು: ಸಮೀಪದ ಯರಮರಸ್‌ ಹತ್ತಿರ ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೀಶ್.ಕೆ ಶುಕ್ರವಾರ ಭೇಟಿ ನೀಡಿ ಟರ್ಮಿನಲ್‌ ಕಟ್ಟಡ, ಬೌಂಡರಿ ನಿರ್ಮಾಣ ಮತ್ತು ಯೋಜನೆಯ ಪ್ರಗತಿ ಪರಿಶೀಲಿಸಿದರು.
Last Updated 2 ಆಗಸ್ಟ್ 2025, 7:06 IST
ರಾಯಚೂರು | ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ
ADVERTISEMENT

ಹಟ್ಟಿ ಚಿನ್ನದ ಗಣಿ: | ‘ಶಿಷ್ಟಾಚಾರ ಉಲ್ಲಂಘನೆಯಾಗದಂತೆ ಸಿದ್ಧತೆ ಮಾಡಿಕೊಳ್ಳಿ’

6ರಂದು ಹಟ್ಟಿಗೆ ಸಿಎಂ, ಡಿಸಿಎಂ, ಸಚಿವರ ಆಗಮನ
Last Updated 2 ಆಗಸ್ಟ್ 2025, 7:05 IST
ಹಟ್ಟಿ ಚಿನ್ನದ ಗಣಿ: | ‘ಶಿಷ್ಟಾಚಾರ ಉಲ್ಲಂಘನೆಯಾಗದಂತೆ ಸಿದ್ಧತೆ ಮಾಡಿಕೊಳ್ಳಿ’

ಗಬ್ಬೂರು: ನಾಡ ತಹಶೀಲ್ದಾರ್ ಕಚೇರಿಯಲ್ಲಿ ಬೆಂಕಿ

Government Document Fire: ದೇವದುರ್ಗ: ತಾಲ್ಲೂಕಿನ ಗಬ್ಬೂರು ನಾಡ ತಹಶೀಲ್ದಾರ್ ಕಚೇರಿಯಲ್ಲಿ ಶಾರ್ಟ್ ಸರ್ಕಿಟ್‌ನಿಂದ ಗುರುವಾರ ರಾತ್ರಿ ಬೆಂಕಿ ಹೊತ್ತಿಕೊಂಡು ಮಹತ್ವದ ದಾಖಲೆಗಳು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.
Last Updated 2 ಆಗಸ್ಟ್ 2025, 7:05 IST
ಗಬ್ಬೂರು: ನಾಡ ತಹಶೀಲ್ದಾರ್ ಕಚೇರಿಯಲ್ಲಿ ಬೆಂಕಿ

ಕಲಬುರಗಿ ವಲಯ ಮಟ್ಟದ ಚೆಸ್ ಟೂರ್ನಿಗೆ ಚಾಲನೆ

Rajiv Gandhi Health University: ರಾಯಚೂರು: ನಗರದ ನವೋದಯ ದಂತ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕಲಬುರಗಿ ವಲಯ ಪುರುಷರು ಮತ್ತು ಮಹಿಳೆಯರ ಚೆಸ್ ಪಂದ್ಯಾವಳಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
Last Updated 2 ಆಗಸ್ಟ್ 2025, 7:04 IST
ಕಲಬುರಗಿ ವಲಯ ಮಟ್ಟದ ಚೆಸ್ ಟೂರ್ನಿಗೆ ಚಾಲನೆ
ADVERTISEMENT
ADVERTISEMENT
ADVERTISEMENT