ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

ನಿಷೇಧ ಮರುಪರಿಶೀಲನೆಗೆ ಕುಸ್ತಿಪಟು ಅಮನ್ ಮನವಿ

Wrestler Appeal: ಝಾಗ್ರೆಬ್‌ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ತೂಕ ಮಿತಿ ಮೀರಿ ನಿಷೇಧಿಸಲ್ಪಟ್ಟ ಅಮನ್‌ ಸೆಹ್ರಾವತ್ ಅವರು ಭಾರತ ಕುಸ್ತಿ ಫೆಡರೇಷನ್‌ಗೆ ಒಂದು ವರ್ಷದ ನಿಷೇಧ ಮರುಪರಿಶೀಲಿಸಲು ಮನವಿ ಸಲ್ಲಿಸಿದ್ದಾರೆ.
Last Updated 13 ಅಕ್ಟೋಬರ್ 2025, 19:56 IST
ನಿಷೇಧ ಮರುಪರಿಶೀಲನೆಗೆ ಕುಸ್ತಿಪಟು ಅಮನ್ ಮನವಿ

ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಮೂರನೇ ಸುತ್ತಿಗೆ ಭಾರ್ಗವ್‌, ದರ್ಶನ್‌

15, 17 ವರ್ಷದೊಳಗಿನವರ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌
Last Updated 13 ಅಕ್ಟೋಬರ್ 2025, 19:52 IST
ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಮೂರನೇ ಸುತ್ತಿಗೆ ಭಾರ್ಗವ್‌, ದರ್ಶನ್‌

ಪ್ರೊ ಕಬಡ್ಡಿ ಲೀಗ್: ಆರನೇ ಸ್ಥಾನಕ್ಕೇರಿದ ಸ್ಟೀಲರ್ಸ್‌

ಪಿಕೆೆಎಲ್‌: ಪಟ್ನಾ ಪೈರೇಟ್ಸ್‌ ವಿರುದ್ಧ 7 ಪಾಯಿಂಟ್‌ಗಳ ಜಯ
Last Updated 13 ಅಕ್ಟೋಬರ್ 2025, 19:51 IST
ಪ್ರೊ ಕಬಡ್ಡಿ ಲೀಗ್: ಆರನೇ ಸ್ಥಾನಕ್ಕೇರಿದ ಸ್ಟೀಲರ್ಸ್‌

ಟೆಸ್ಟ್‌ | ಜಯದ ಸನಿಹ ಶುಭಮನ್‌ ಪಡೆ

ಕ್ಯಾಂಪ್‌ಬೆಲ್, ಹೋಪ್ಸ್‌ ಶತಕ‘; ಕುಲದೀಪ್, ಬೂಮ್ರಾಗೆ ತಲಾ 3 ವಿಕೆಟ್
Last Updated 13 ಅಕ್ಟೋಬರ್ 2025, 19:38 IST
ಟೆಸ್ಟ್‌ | ಜಯದ ಸನಿಹ ಶುಭಮನ್‌ ಪಡೆ

ಪೆಂಕಾಕ್‌ ಸಿಲಾತ್: ರಾಜ್ಯ ಪೊಲೀಸರಿಗೆ ಬೆಳ್ಳಿ ಪದಕ

Police Sports Achievement: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ನಡೆದ ಅಖಿಲ ಭಾರತೀಯ ಪೊಲೀಸ್ ಜೂಡೊ ಕ್ಲಸ್ಟರ್ 2025 ಪೆಂಕಾಕ್‌ ಸಿಲಾತ್ ಕ್ರೀಡೆಯಲ್ಲಿ ಕರ್ನಾಟಕದ ಪೊಲೀಸರಾದ ಬಸವರಾಜ್ ಪಾಸ್ಚಪುರ ಮತ್ತು ಗಿರೀಶ್ ಟಿ.ಎಸ್. ಬೆಳ್ಳಿ ಪದಕ ಪಡೆದಿದ್ದಾರೆ.
Last Updated 13 ಅಕ್ಟೋಬರ್ 2025, 19:15 IST
ಪೆಂಕಾಕ್‌ ಸಿಲಾತ್: ರಾಜ್ಯ ಪೊಲೀಸರಿಗೆ ಬೆಳ್ಳಿ ಪದಕ

ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಕೊಡಗು ಎಫ್‌ಸಿ ತಂಡಕ್ಕೆ ಸುಲಭ ಜಯ

KSFA League: ಕೊಡಗು ಎಫ್‌ಸಿ ತಂಡವು ಸಾಂಘಿಕ ಆಟದ ಪ್ರದರ್ಶನದಿಂದ ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿಯನ್ನು 6–0 ಅಂತರದಿಂದ ಮಣಿಸಿ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
Last Updated 13 ಅಕ್ಟೋಬರ್ 2025, 19:12 IST
ಫುಟ್‌ಬಾಲ್‌ ಚಾಂಪಿಯನ್‌ಷಿಪ್‌: ಕೊಡಗು ಎಫ್‌ಸಿ ತಂಡಕ್ಕೆ ಸುಲಭ ಜಯ

ಟಿ20 ಕ್ರಿಕೆಟ್‌ | ವೃಂದಾ ದಿನೇಶ್‌ ಅಜೇಯ ಶತಕ: ಕರ್ನಾಟಕಕ್ಕೆ ಸುಲಭ ಗೆಲುವು

Women’s T20 Match: ವೃಂದಾ ದಿನೇಶ್‌ ಅವರ ಅಜೇಯ 118 ರನ್‌ಗಳ ಶತಕದ ನೆರವಿನಿಂದ ಕರ್ನಾಟಕ ತಂಡವು ಬಿಸಿಸಿಐ ಸೀನಿಯರ್‌ ಮಹಿಳೆಯರ ಟಿ20 ಟೂರ್ನಿಯಲ್ಲಿ ಹರಿಯಾಣ ವಿರುದ್ಧ 65 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.
Last Updated 13 ಅಕ್ಟೋಬರ್ 2025, 19:10 IST
ಟಿ20 ಕ್ರಿಕೆಟ್‌ | ವೃಂದಾ ದಿನೇಶ್‌ ಅಜೇಯ ಶತಕ: ಕರ್ನಾಟಕಕ್ಕೆ ಸುಲಭ ಗೆಲುವು
ADVERTISEMENT

ಬೆಂಗಳೂರು ಟಾರ್ಪಿಡೋಸ್‌ಗೆ ಸತತ ನಾಲ್ಕನೇ ಜಯ

Bengaluru Torpedoes Win: ಹೈದರಾಬಾದ್: ಬೆಂಗಳೂರು ಟಾರ್ಪಿಡೋಸ್ ತಂಡ ಪ್ರೈಮ್‌ ವಾಲಿಬಾಲ್‌ ಲೀಗ್‌ನಲ್ಲಿ ಸೋಮವಾರ ಚೆನ್ನೈ ಬ್ಲಿಟ್ಝ್ ತಂಡವನ್ನು 3–1 ಸೆಟ್‌ಗಳಿಂದ ಸೋಲಿಸಿ ಸತತ ನಾಲ್ಕನೇ ಗೆಲುವು ದಾಖಲಿಸಿತು.
Last Updated 13 ಅಕ್ಟೋಬರ್ 2025, 16:17 IST
ಬೆಂಗಳೂರು ಟಾರ್ಪಿಡೋಸ್‌ಗೆ ಸತತ ನಾಲ್ಕನೇ ಜಯ

ಒಲಿಂಪಿಕ್ಸ್ ಪದಕ ವಿಜೇತರ ಪುರಸ್ಕರಿಸಿದ ಐಒಎ

ನಗದು ಬಹುಮಾನ ನೀಡಿದ ಸಚಿವ ಮಾಂಡವೀಯ
Last Updated 13 ಅಕ್ಟೋಬರ್ 2025, 16:05 IST
ಒಲಿಂಪಿಕ್ಸ್ ಪದಕ ವಿಜೇತರ ಪುರಸ್ಕರಿಸಿದ ಐಒಎ

ಜೂನಿಯರ್‌ ಅಥ್ಲೆಟಿಕ್ಸ್‌: ವೈಷ್ಣವಿ, ಚಿರಂತ್‌ಗೆ ಚಿನ್ನ

Athletics Championship: ಬೆಂಗಳೂರು: ಕರ್ನಾಟಕದ ವೈಷ್ಣವಿ ರಾವಲ್‌ ಮತ್ತು ಚಿರಂತ್‌ ಅವರು ಭುವನೇಶ್ವರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಸೋಮವಾರ ಚಿನ್ನದ ಪದಕಗಳಿಗೆ ಕೊರಳೊಡ್ಡಿದರು.
Last Updated 13 ಅಕ್ಟೋಬರ್ 2025, 15:52 IST
ಜೂನಿಯರ್‌ ಅಥ್ಲೆಟಿಕ್ಸ್‌: ವೈಷ್ಣವಿ, ಚಿರಂತ್‌ಗೆ ಚಿನ್ನ
ADVERTISEMENT
ADVERTISEMENT
ADVERTISEMENT