ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಇಂದಿರಾ ಮೈದಾನದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್ಎಸ್ಪಿಬಿ ತಂಡ ಮಿಥಾಲಿ ರಾಜ್ (121; 123ಎ, 12ಬೌಂ, 1ಸಿ) ಮತ್ತು ಪೂನಮ್ ರಾವುತ್ (94) ಅವರ ಆಕರ್ಷಕ ಬ್ಯಾಟಿಂಗ್ ಬಲದಿಂದ 50 ಓವರ್ಗಳಲ್ಲಿ 5 ವಿಕೆಟ್ಗೆ 266ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 39 ಓವರ್ಗಳಲ್ಲಿ 76ರನ್ಗಳಿಗೆ ಆಲೌಟ್ ಆಯಿತು.