ಸಚಿನ್ ತೆಂಡೂಲ್ಕರ್, ಅನುರಾಗ್ ಠಾಕೂರ್, ವೀರೇಂದ್ರ ಸೆಹ್ವಾಗ್, ವೆಂಕಟೇಶ್ ಪ್ರಸಾದ್, ಗೌತಮ್ ಗಂಭೀರ್, ರವಿ ಶಾಸ್ತ್ರಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇಶಾಂತ್ ಶರ್ಮಾ, ಶಿಖರ್ ಧವನ್, ಜಗತ್ ಪ್ರಕಾಶ್ ನಡ್ಡಾ ಸಹಿತ ಹಲವು ಪ್ರಮುಖರು ಯಶ್ಪಾಲ್ ನಿಧನಕ್ಕೆ ಸಂತಾಪ ಸೂಚಿಸಿ, ಟ್ವೀಟ್ ಮಾಡುವ ಮೂಲಕ ಖ್ಯಾತ ಕ್ರಿಕೆಟಿಗನನ್ನು ನೆನಪಿಸಿಕೊಂಡಿದ್ದಾರೆ.