ಮುಂಬೈ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ ಅವರೇ ಈ ತಂಡವನ್ನು ಮುನ್ನಡೆಸುವುದಾಗಿಯೂ ಹೇಳಲಾಗಿತ್ತು. ಆದರೆ ಅವರು ಈಚೆಗೆ ಗಾಯಗೊಂಡು ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಒಂದೊಮ್ಮೆ ಅವರು ಫಿಟ್ ಆಗಿ ಮರಳದಿದ್ದರೆ, ನಾಯಕತ್ವ ಬೇರೆಯವರಿಗೆ ನೀಡಲಾಗುತ್ತದೆ. ಆ ಸ್ಪರ್ಧೆಯಲ್ಲಿ ಶಿಖರ್ ಮತ್ತು ಹಾರ್ದಿಕ್ ಹೆಸರು ಈಗ ಕೇಳಿಬರುತ್ತಿದೆ.