ಮಂಗಳವಾರ, 13 ಜನವರಿ 2026
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
#smarTomorrows
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
#smarTomorrows
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ
Home
ಅಭಿಮತ
ADVERTISEMENT
ನುಡಿ ಬೆಳಗು: ನಿಜವಾದ ನಾಯಕತ್ವವೆಂದರೆ
Abdul Kalam: 1979ರ ಹೊತ್ತು. ಭಾರತ ಉಪಗ್ರಹ ಉಡಾವಣೆಯಲ್ಲಿ ಅಂಬೆಗಾಲಿಡುತ್ತಿದ್ದ ಕಾಲ. ಡಾ. ಅಬ್ದುಲ್ ಕಲಾಂ ಎಸ್ಎಲ್ವಿ3 ಎಂಬ ಉಪಗ್ರಹ ಉಡಾವಣಾ ವಾಹನ ಯೋಜನೆಯ ನಿರ್ದೇಶಕರಾಗಿದ್ದರು. ಡಾ. ಸತೀಶ್ ಧವನ್ ಇಸ್ರೊ ಅಧ್ಯಕ್ಷರಾಗಿದ್ದರು.
Last Updated 13 ಜನವರಿ 2026, 0:17 IST
ಚುರುಮುರಿ: ಧನಲಕ್ಷ್ಮೀ ವಿಚಾರ
Humorous Snippet: ನಾನು, ತುರೇಮಣೆ ಪಾರ್ಕಲ್ಲಿ ಕುಂತಿದ್ದಾಗ ಒಬ್ಬ ಬುಡುಬುಡಿಕೆಯೋನು ಬಂದು ಅಮರಿಕೊಂಡ. ‘ಲಕ್ಷ್ಮೀ ವಿಚಾರ ಲಕ್ಷ್ಮೀ ವಿಚಾರ, ಧನಲಕ್ಷ್ಮೀ ವಿಚಾರ, ಗೌಡ, ನಿನ್ನ ಮನಸ್ಸಲ್ಲಿ ಒಂದು ವಿಚಾರ ಕಟಕಟಾ ಅಂತ ಕಡೀತಾ ಅದ. ಸತ್ಯವಾದ್ರೆ ಸತ್ಯ ಅನ್ನು, ಸುಳ್ಳಾದ್ರೆ ಸುಳ್ಳು ಅನ್ನು.
Last Updated 13 ಜನವರಿ 2026, 0:05 IST
ಸಂಗತ ಅಂಕಣ | ಸಂಚಾರ ನಿಯಮ: ಬೇಕು ನಾಗರಿಕ ಪ್ರಜ್ಞೆ
Traffic Rules: ನಮ್ಮ ದೇಶದಲ್ಲಿ ರಸ್ತೆಗಳ ಸ್ಥಿತಿಗತಿ ಬಗ್ಗೆ ವಸ್ತುನಿಷ್ಠ ಅಭಿಪ್ರಾಯ ಏನೆಂದು ಕೇಳಿದರೆ– ತಜ್ಞರು, ಸಾರ್ವಜನಿಕರು ಹಾಗೂ ವಾಹನ ಸವಾರರಿಂದ ಎದುರಾಗುವ ನಿರೀಕ್ಷಿತ ಉತ್ತರ: ‘ರಸ್ತೆಗಳು ಅತಿ ಕೆಟ್ಟದಾಗಿವೆ’ ಎನ್ನುವುದೇ ಆಗಿದೆ. ಆದರೆ, ಸುಗಮ ಹಾಗೂ ಸುರಕ್ಷಿತ
Last Updated 13 ಜನವರಿ 2026, 0:03 IST
25 ವರ್ಷಗಳ ಹಿಂದೆ | ಮುಷರಫ್ಗೆ ಆಮಂತ್ರಣ ನೀಡಿಲ್ಲ: ಭಾರತ ಸ್ಪಷ್ಟನೆ
Pervez Musharraf: ಜಕಾರ್ತಾ, ಜ. 12– ಕಾಶ್ಮೀರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಕ್ಕಾಗಿ ಭಾರತದ ಜೊತೆ ಮಾತುಕತೆ ನಡೆಸಲು ಪಾಕಿಸ್ತಾನಿ ಸೇನಾ ಆಡಳಿತಗಾರ ಜನರಲ್ ಪರ್ವೇಜ್ ಮುಷರಫ್ ಅವರನ್ನು ನವದೆಹಲಿಗೆ ಭೇಟಿ ನೀಡಲು ಭಾರತ ಆಮಂತ್ರಣ ನೀಡಿಲ್ಲ.
Last Updated 13 ಜನವರಿ 2026, 0:03 IST
75 ವರ್ಷಗಳ ಹಿಂದೆ: ಬೆಂಗಳೂರು ಕಾರ್ಪೊರೇಷನ್ ಮೇಯರ್ ಆಗಿ ಆರ್. ಅನಂತರಾಮನ್ ಆಯ್ಕೆ
BBMP History: ಬೆಂಗಳೂರು, ಜ. 12– ಇಂದು ನಡೆದ ಕಾರ್ಪೊರೇಷನ್ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಮೇದುದಾರರಾದ ಆರ್. ಅನಂತರಾಮನ್ರವರು ಮೇಯರ್ ಆಗಿ ಬಹುಮತದಿಂದ ಚುನಾಯಿತರಾದರು. ಡೆಪ್ಯುಟಿ ಮೇಯರ್ ಆಗಿ ಕಾಂಗ್ರೆಸ್ ಉಮೇದುದಾರರಾದ ಜಯಶೀಲನ್ ಬಹುಮತದಿಂದ
Last Updated 13 ಜನವರಿ 2026, 0:02 IST
ನಿರಂಜನಾರಾಧ್ಯ ವಿ.ಪಿ. ಅವರ ವಿಶ್ಲೇಷಣೆ | ಭಾಷಾ ಮಸೂದೆ: ಸಂಘರ್ಷ ಬೇಡ
Language Policy Analysis: ‘ಮಲಯಾಳಂ ಭಾಷಾ ಮಸೂದೆ 2025’ ವಿವಾದಕ್ಕೆ ಗುರಿಯಾಗಿದೆ. ಒಂದೆಡೆ, ಕರ್ನಾಟಕ ಹಾಗೂ ಕೇರಳ ರಾಜ್ಯದ ಮುಖ್ಯಮಂತ್ರಿಗಳ ನಡುವೆ ವಾಗ್ವಾದ ನಡೆಯುತ್ತಿದ್ದರೆ, ಮತ್ತೊಂದೆಡೆ ಕರ್ನಾಟಕ ಗಡಿನಾಡ ಅಭಿವೃದ್ಧಿ ಪ್ರಾಧಿಕಾರವು ಕೇರಳದ ರಾಜ್ಯಪಾಲರನ್ನು ಭೇಟಿಯಾಗಿದೆ
Last Updated 13 ಜನವರಿ 2026, 0:02 IST
ವಾಚಕರ ವಾಣಿ: ಮಂಗಳವಾರ, 13 ಜನವರಿ 2026
Western Ghats: ಬೇಡ್ತಿ–ವರದಾ ಹಾಗೂ ಅಘನಾಶಿನಿ–ವೇದಾವತಿ ನದಿಗಳನ್ನು ಜೋಡಿಸುವ ಯೋಜನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ‘ಮಾನವರಂತೆ ನದಿಗಳಿಗೂ ಜೀವದ ಹಕ್ಕು ನೀಡಬೇಕು’ ಎಂಬ ಹಕ್ಕೊತ್ತಾಯದ ಮೂಲಕ ಸಾವಿರಾರು ಜನರು ನದಿಗಳ
Last Updated 13 ಜನವರಿ 2026, 0:01 IST
ADVERTISEMENT
ಸಂಪಾದಕೀಯ- ಅಭಿವೃದ್ಧಿ ಹೆಸರಲ್ಲಿ ಆಕ್ರಮಣ ಸಲ್ಲ:ಘಟ್ಟಗಳ ಸುರಕ್ಷತೆಯಲ್ಲಿ ರಾಜಿ ಬೇಡ
River Linking Project: ಅಪಾರ ಜೀವವೈವಿಧ್ಯವನ್ನು ಒಡಲೊಳಗೆ ಇಟ್ಟುಕೊಂಡು, ಭಾರತವೂ ಸೇರಿ ಜಗತ್ತನ್ನೇ ಅಮ್ಮನಂತೆ ಪೊರೆಯುತ್ತಿರುವ ಪಶ್ಚಿಮಘಟ್ಟದ ಮೇಲೆ ಅಭಿವೃದ್ಧಿ ಹೆಸರಿನಲ್ಲಿ ಅವ್ಯಾಹತ ಆಕ್ರಮಣ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್– ಯಾವ ಪಕ್ಷಗಳ ಆಡಳಿತಾವಧಿಯಲ್ಲೂ
Last Updated 13 ಜನವರಿ 2026, 0:01 IST
ಸುಭಾಷಿತ: ಮಹಾತ್ಮ ಗಾಂಧೀಜಿ
ಸುಭಾಷಿತ: ಮಹಾತ್ಮ ಗಾಂಧೀಜಿ
Last Updated 12 ಜನವರಿ 2026, 23:47 IST
ಶಬ್ದವೆಂಬ ಆಯುಧ: ವೆನೆಜುವೆಲಾದಲ್ಲಿ ಅಮೆರಿಕದ ʼಸೋನಿಕ್ ದಾಳಿಯʼ ಹಿಂದಿನ ಸತ್ಯ
Sonic Weapon: ಜನವರಿ 3, 2026ರ ಬೆಳಗ್ಗೆ ಜಗತ್ತೇ ಒಂದು ಆಘಾತಕಾರಿ ಸುದ್ದಿಯೊಂದಿಗೆ ಎಚ್ಚರಗೊಂಡಿತು. ಅಮೆರಿಕ ವೆನೆಜುವೆಲಾ ನೆಲದಲ್ಲಿ ಒಂದು ದಿಟ್ಟ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿತ್ತು.
Last Updated 12 ಜನವರಿ 2026, 15:28 IST
ADVERTISEMENT
<
1
2
...
1000
>
ADVERTISEMENT
ADVERTISEMENT