ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಅಭಿಮತ

ADVERTISEMENT

75 ವರ್ಷಗಳ ಹಿಂದೆ: ಪಕ್ಷದ ವಿಶ್ವಾಸ ಕೇಳುವುದಾಗಿ ಶ್ರೀ ರೆಡ್ಡಿ

ಶುಕ್ರವಾರ, 29–12–1950
Last Updated 29 ಡಿಸೆಂಬರ್ 2025, 1:03 IST
75 ವರ್ಷಗಳ ಹಿಂದೆ: ಪಕ್ಷದ ವಿಶ್ವಾಸ ಕೇಳುವುದಾಗಿ ಶ್ರೀ ರೆಡ್ಡಿ

ಸಂಪಾದಕೀಯ | ಸ್ವಂತ ಸೂರಿಲ್ಲದವರ ಸಂಖ್ಯೆ ಹೆಚ್ಚಳ; ಯೋಜನೆಗಳ ಪರಾಮರ್ಶೆ ಅಗತ್ಯ

Affordable Housing: ರಾಜ್ಯದಲ್ಲಿ 37.48 ಲಕ್ಷ ಕುಟುಂಬಗಳು ಇಂದಿಗೂ ಸ್ವಂತ ಮನೆ ಹೊಂದಿಲ್ಲ. ವಸತಿ ಯೋಜನೆಗಳ ಅನುಷ್ಠಾನ ವಿಳಂಬ, ಭ್ರಷ್ಟಾಚಾರ, ಮತ್ತು ಕಡಿಮೆ ಅನುದಾನದಿಂದ ಈ ಸಮಸ್ಯೆ ಮತ್ತಷ್ಟು ತೀವ್ರವಾಗಿದೆ.
Last Updated 29 ಡಿಸೆಂಬರ್ 2025, 0:32 IST
ಸಂಪಾದಕೀಯ | ಸ್ವಂತ ಸೂರಿಲ್ಲದವರ ಸಂಖ್ಯೆ ಹೆಚ್ಚಳ;
ಯೋಜನೆಗಳ ಪರಾಮರ್ಶೆ ಅಗತ್ಯ

ಸುಭಾಷಿತ: ಕುವೆಂಪು

Kannada Quotes: ಕುವೆಂಪು ಅವರ ಸುಭಾಷಿತಗಳು ಕನ್ನಡ ಸಾಹಿತ್ಯದ ಹೊಳಪನ್ನು ಹೆಚ್ಚಿಸಿ, ಮಾನವೀಯತೆ, ಸ್ವಾಭಿಮಾನ, ಮತ್ತು ನೈತಿಕತೆಗಳನ್ನು ಸಾರುವ ಸಂದೇಶಗಳನ್ನು ಒಳಗೊಂಡಿವೆ.
Last Updated 29 ಡಿಸೆಂಬರ್ 2025, 0:10 IST
ಸುಭಾಷಿತ: ಕುವೆಂಪು

ಚುರುಮುರಿ: ಕುರಿಗಳು ಸಾರ್‌...

Political Commentary: ಸಿಎಂ ಗುರಿಗಳ politics, ಮಹಾತ್ಮ ಗಾಂಧಿ ರಸ್ತೆಗಳ ಪುನರ್‌ನಾಮಕರಣ, ಮತ್ತು 2026ರ ರಾಜಕೀಯ ಕ್ರಾಂತಿ ಕುರಿತು ಚುರುಮುರಿಯ ಮೂಲಕ ತೀವ್ರ ರಾಜಕೀಯ ವ್ಯಂಗ್ಯದಲ್ಲಿ ಕುರುಹುಗಳನ್ನು ತೆರೆದಿಟ್ಟಿದೆ.
Last Updated 28 ಡಿಸೆಂಬರ್ 2025, 23:40 IST
ಚುರುಮುರಿ: ಕುರಿಗಳು ಸಾರ್‌...

ಸಂಗತ: ನಡೆಯುತ್ತ ನಡೆಯುತ್ತ ಅಂತರಂಗದ ಅರಿವು

ಗ್ರಾಮಭಾರತದೊಂದಿಗೆ ಅಂತರಂಗದ ಸಾಧ್ಯತೆಗಳನ್ನು ಅರಿವಿಗೆ ತರುವ ವಿಶಿಷ್ಟ ಉದ್ದೇಶದ ಈ ಪಾದಯಾತ್ರೆ, ಬದುಕಿನ ಸಹಜ ವಾಸ್ತವಗಳನ್ನು ಅರ್ಥ ಮಾಡಿಸುವ ಉದ್ದೇಶ ಹೊಂದಿದೆ.
Last Updated 28 ಡಿಸೆಂಬರ್ 2025, 23:30 IST
ಸಂಗತ: ನಡೆಯುತ್ತ ನಡೆಯುತ್ತ ಅಂತರಂಗದ ಅರಿವು

25 ವರ್ಷಗಳ ಹಿಂದೆ: ಆಲೂಗೆಡ್ಡೆ ಖರೀದಿ ಮತ್ತೆ ಆರಂಭ: ರೈತರಿಗೆ ನೆಮ್ಮದಿ

ಶುಕ್ರವಾರ, 29–12–2000
Last Updated 28 ಡಿಸೆಂಬರ್ 2025, 23:17 IST
25 ವರ್ಷಗಳ ಹಿಂದೆ: ಆಲೂಗೆಡ್ಡೆ ಖರೀದಿ ಮತ್ತೆ ಆರಂಭ: ರೈತರಿಗೆ ನೆಮ್ಮದಿ

ವಾಚಕರ ವಾಣಿ: ಶ್ರೇಯಕ್ಕೆ ಜಗ್ಗಾಟ; ಜನರ ವಿಶ್ವಾಸಕ್ಕೆ ಚ್ಯುತಿ

ಫಾಕ್ಸ್‌ಕಾನ್‌ ಕಂಪನಿಯ ಹೂಡಿಕೆಗೆ ಸಂಬಂಧಿಸಿದಂತೆ ರಾಜಕೀಯ ಲಾಭ ಪಡೆಯಲು ನಡೆಯುತ್ತಿರುವ ಪೈಪೋಟಿ ಜನರ ಬುದ್ಧಿಮತ್ತೆಗೆ ಮಾಡುವ ಅವಮಾನ
Last Updated 28 ಡಿಸೆಂಬರ್ 2025, 22:49 IST
ವಾಚಕರ ವಾಣಿ: ಶ್ರೇಯಕ್ಕೆ ಜಗ್ಗಾಟ; ಜನರ ವಿಶ್ವಾಸಕ್ಕೆ ಚ್ಯುತಿ
ADVERTISEMENT

ನುಡಿ ಬೆಳಗು: ಕ್ಷಮೆ, ಸಾಂತ್ವನಗಳೆಂಬ ಪ್ರಾಣವಾಯು

Human Values: ಮಾನವ ಇತಿಹಾಸದಲ್ಲಿ ಹಿಂಸೆ ಅನೇಕ ಮಹಾತ್ಮರ ಸಾವಿಗೆ ಕಾರಣವಾದರೂ, ಕ್ಷಮೆ ಮತ್ತು ಸಾಂತ್ವನ ಎಂಬ ಮೌಲ್ಯಗಳು ಸಮಾಜದ ನೈತಿಕ ಬುನಾದಿಯಾಗಿ ಇಂದಿಗೂ ಅನಿವಾರ್ಯವಾಗಿವೆ.
Last Updated 28 ಡಿಸೆಂಬರ್ 2025, 20:22 IST
ನುಡಿ ಬೆಳಗು: ಕ್ಷಮೆ, ಸಾಂತ್ವನಗಳೆಂಬ ಪ್ರಾಣವಾಯು

75 ವರ್ಷಗಳ ಹಿಂದೆ: ಕೆಂಪು ಚೀಣದ ಮೇಲೆ ಆರ್ಥಿಕ ಬಹಿಷ್ಕಾರ

US Sanctions on China: ಕೊರಿಯಾ ಬಿಕ್ಕಟ್ಟಿನ ಸಂದರ್ಭದಲ್ಲಿಯೇ ಅಮೆರಿಕಾ ಕಮ್ಯುನಿಸ್ಟ್ ಚೀನಾ ವಿರುದ್ಧ ಆರ್ಥಿಕ ಬಹಿಷ್ಕಾರದ ಸಲಹೆ ಪರಿಶೀಲಿಸುತ್ತಿದೆ ಎಂದು ವರದಿಯಾಗಿದೆ. ಪೀಕಿಂಗ್‌ ‘ಯುದ್ಧಸ್ತಂಭನ’ ಮನವಿಗೆ ನಿರಾಕರಣೆ ನೀಡಿದೆ.
Last Updated 27 ಡಿಸೆಂಬರ್ 2025, 23:36 IST
75 ವರ್ಷಗಳ ಹಿಂದೆ: ಕೆಂಪು ಚೀಣದ ಮೇಲೆ ಆರ್ಥಿಕ ಬಹಿಷ್ಕಾರ

25 ವರ್ಷಗಳ ಹಿಂದೆ: ರೊಚ್ಚಿಗೆದ್ದ ರೈತರು ಅವಳಿನಗರ ಉದ್ವಿಗ್ನ

Agricultural Protest: ಧಾರವಾಡ ಕೃಷಿ ಮಾರುಕಟ್ಟೆಯಲ್ಲಿ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಿದ್ದನ್ನು ವಿರೋಧಿಸಿ ರೈತರು ಟ್ರ್ಯಾಕ್ಟರ್‌ಗಳಿಂದ ರಸ್ತೆ ತಡೆ ನಡೆಸಿದ ಪರಿಣಾಮ ಪರಿಸ್ಥಿತಿ ಉದ್ವಿಗ್ನಗೊಂಡಿತು.
Last Updated 27 ಡಿಸೆಂಬರ್ 2025, 23:34 IST
25 ವರ್ಷಗಳ ಹಿಂದೆ: ರೊಚ್ಚಿಗೆದ್ದ ರೈತರು ಅವಳಿನಗರ ಉದ್ವಿಗ್ನ
ADVERTISEMENT
ADVERTISEMENT
ADVERTISEMENT