ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಅಭಿಮತ

ADVERTISEMENT

ನಿಮ್ಮ ಟೈಮೇ ಸರಿ ಇಲ್ಲವೇ, ಹಾಗಾದರೆ ಓದಿ...

Positive Thinking: ಅಯ್ಯೋ ಗ್ರಹಚಾರ ಬೆನ್ನು ಹತ್ತಿಬಿಟ್ಟಿದೆ; ಏನು ಮಾಡಿದರೂ ಕೈ ಹತ್ತುತ್ತಿಲ್ಲ. ಜಾತಕದಲ್ಲಿ ಗ್ರಹದೋಷವಿದೆಯಂತೆ. ನನ್ನ ಹಣೆ ಬರಹವೇ ಹೀಗೆ ಬಿಡು. ಏನಾಗಿದೆಯೋ ಏನೋ, ಒಂದಷ್ಟು ದಿನಗಳಿಂದ ನನ್ನ ಟೈಮೇ ಸರಿ ಇಲ್ಲ. ಯಾವ ಜನ್ಮದ ಕರ್ಮವೋ ಏನೋ, ಈಗ ಅನುಭವಿಸುತ್ತಿದ್ದೀನಿ...
Last Updated 18 ಜನವರಿ 2026, 2:30 IST
ನಿಮ್ಮ ಟೈಮೇ ಸರಿ ಇಲ್ಲವೇ, ಹಾಗಾದರೆ ಓದಿ...

25 ವರ್ಷಗಳ ಹಿಂದೆ: ಅಗ್ನಿ 2 ಯಶಸ್ವಿ ಪ್ರಯೋಗ

Indian Defence: ಬಾಲಸೋರ್‌, ಜ.17 (ಪಿಟಿಐ)– ಸ್ವದೇಶದಲ್ಲೇ ನಿರ್ಮಿತಗೊಂಡ ಅಗ್ನಿ ಸರಣಿಯ ಉನ್ನತ ಕ್ಷಿಪಣಿ ಅಗ್ನಿ– 2 ಇಂದು ಪರೀಕ್ಷಾರ್ಥವಾಗಿ ಹಾರಿಬಿಡಲಾಯಿತು. ಪ್ರಯೋಗ ಯಶಸ್ವಿಯಾಗಿ ನಡೆಯಿತು ಎಂದು ರಕ್ಷಣಾ ಇಲಾಖೆ ಪ್ರಕಟಿಸಿದೆ.
Last Updated 18 ಜನವರಿ 2026, 0:55 IST
25 ವರ್ಷಗಳ ಹಿಂದೆ: ಅಗ್ನಿ 2 ಯಶಸ್ವಿ ಪ್ರಯೋಗ

75 ವರ್ಷಗಳ ಹಿಂದೆ: ಯುದ್ಧ ಸ್ತಂಭನ ಸಲಹೆಗಳಿಗೆ ಚೀಣಾ ತಿರಸ್ಕಾರ

United Nations Proposal: ಕೊರಿಯಾದಲ್ಲಿ ಯುದ್ಧ ಸ್ತಂಭನವೇರ್ಪಡಿಸುವ ಬಗ್ಗೆ ವಿಶ್ವಸಂಸ್ಥೆಯ ಸಲಹೆಗಳನ್ನು ಚೀಣಾ ಕಮ್ಯೂನಿಸ್ಟ್‌ ಸರಕಾರ ಇಂದು ರಾತ್ರಿ ನಿರಾಕರಿಸಿತು ಎಂದು ನೂತನ ಚೀಣಾ ವಾರ್ತಾ ಸಂಸ್ಥೆ ಘೋಷಿಸಿತು.
Last Updated 18 ಜನವರಿ 2026, 0:54 IST
75 ವರ್ಷಗಳ ಹಿಂದೆ: ಯುದ್ಧ ಸ್ತಂಭನ ಸಲಹೆಗಳಿಗೆ ಚೀಣಾ ತಿರಸ್ಕಾರ

ಚುರುಮುರಿ Podcast: ರನ್‌ವೇ ಟಾಕ್!

High Command: ಮೊದ್ಲೆಲ್ಲಾ ಹೈಕಮಾಂಡ್ ಓಲೈಸಕ್ಕೆ ಹಾರ–ತುರಾಯಿ ಸನ್ಮಾನ. ಈಗ ಪದರ‍್ಗುಟ್ಕೊಂಡು ಬೆನ್ನತ್ತಿ ಓಗ್ಬೇಕು ವಿಮಾನ’ ನಕ್ಕ ಗುದ್ಲಿಂಗ. ‘ಇಂಗ್ ವೊಸ ತರ ಸಾಹಸ ಮಾಡಕ್ಕೂ ಬೀಟನ್‌ವೇ, ರನ್‌ವೇ ಅಂತಾರೆ. ಆದ್ರೂ ಅಲ್ಯಾಕೋ ಸಿಎಂ, ಡಿಸಿಎಂ ಇಬ್ರೂ ಪೇಚಾಟದಲ್ಲಿದ್ದಾರೆ.
Last Updated 17 ಜನವರಿ 2026, 6:27 IST
ಚುರುಮುರಿ Podcast: ರನ್‌ವೇ ಟಾಕ್!

ದಿನ ಭವಿಷ್ಯ Podcast: ಜನವರಿ 17ರ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ..

ದಿನ ಭವಿಷ್ಯ: ಜನವರಿ 17ರ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ..
Last Updated 17 ಜನವರಿ 2026, 6:18 IST
ದಿನ ಭವಿಷ್ಯ Podcast: ಜನವರಿ 17ರ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ..

ಸಂಪಾದಕೀಯ: ಗಿಗ್‌ ಕಾರ್ಮಿಕರ ಸುರಕ್ಷತೆಗೆ ಒತ್ತು; ಕಾರ್ಮಿಕ ನೀತಿ ಪರಿಷ್ಕಾರ ಅಗತ್ಯ

Labour Policy Reform: ಬೇಡಿಕೆ ಸಲ್ಲಿಸಿದ ಹತ್ತು ನಿಮಿಷಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಉತ್ಪನ್ನವನ್ನು ತಲಪಿಸುತ್ತೇವೆ ಎನ್ನುವ ಬದ್ಧತೆಯಿಂದ ಹೊರಬರುವ ಕ್ವಿಕ್‌–ಕಾಮರ್ಸ್‌ ವಲಯದ ನಿರ್ಧಾರ, ಗಿಗ್‌ ಕಾರ್ಮಿಕರ ಮೇಲೆ ಉಂಟಾ
Last Updated 17 ಜನವರಿ 2026, 3:17 IST
ಸಂಪಾದಕೀಯ: ಗಿಗ್‌ ಕಾರ್ಮಿಕರ ಸುರಕ್ಷತೆಗೆ ಒತ್ತು; ಕಾರ್ಮಿಕ ನೀತಿ ಪರಿಷ್ಕಾರ ಅಗತ್ಯ

ದೇವರನ್ನು ನಂಬದೇ ಯಶಸ್ವಿಯಾಗೋದು ಹೇಗೆ?

Self Confidence: ದೇವರಿಲ್ಲ ಅಂತಲ್ಲ. ಅವನ ಮೇಲಿನ ನಂಬಿಕೆ ಬೇಡ ಅಂತಲೂ ಅಲ್ಲ. ಇಲ್ಲಿ ಆಸ್ತಿಕತೆ ಮತ್ತು ನಾಸ್ತಿಕತೆಯ ಬಗ್ಗೆ ಚರ್ಚೆ ಮಾಡಲು ಹೊರಟಿರುವುದೂ ಅಲ್ಲ. ಇಂಥವು ನಮಗೆ ಬೇಕಾಗುವುದು ನಮ್ಮ ವಿಶ್ವಾಸವನ್ನು ಹೆಚ್ಚಿಸಲು.
Last Updated 17 ಜನವರಿ 2026, 2:30 IST
ದೇವರನ್ನು ನಂಬದೇ ಯಶಸ್ವಿಯಾಗೋದು ಹೇಗೆ?
ADVERTISEMENT

ಪ್ರಜಾವಾಣಿ ಚರ್ಚೆ: ಪ್ರಾಣಿದಯೆ ಜನರಿಗೆ ಮಾರಕವಾಗಬಾರದು

Rabies Deaths: ಮನುಷ್ಯ ಮತ್ತು ನಾಯಿ ನಡುವಿನ ಸಂಬಂಧವು ಮಾನವ ನಾಗರಿಕತೆಯಷ್ಟೇ ಹಳೆಯದು. ಪೆಟ್ ಸಂಸ್ಕೃತಿ ಬರುವುದಕ್ಕೆ ಬಹಳ ಹಿಂದೆಯೇ, ನಾಯಿ ಮನುಷ್ಯನ ನಿಷ್ಠಾವಂತ ಸಂಗಾತಿಯಾಗಿ ರೂಪುಗೊಂಡಿತ್ತು. ಇತಿಹಾಸ ಹೇಳುವಂತೆ ನಾಯಿ ಮನುಷ್ಯನ ಮೊದಲ ಸಾಕು ಪ್ರಾಣಿ.
Last Updated 17 ಜನವರಿ 2026, 1:13 IST
ಪ್ರಜಾವಾಣಿ ಚರ್ಚೆ: ಪ್ರಾಣಿದಯೆ ಜನರಿಗೆ ಮಾರಕವಾಗಬಾರದು

ಪ್ರಜಾವಾಣಿ ಚರ್ಚೆ: ಬೀದಿನಾಯಿಗಳ ತೆರವು ಅವೈಜ್ಞಾನಿಕ, ಅಪಾಯಕಾರಿ

ಸಾರ್ವಜನಿಕ ಸ್ಥಳಗಳಲ್ಲಿ ಬೀದಿನಾಯಿ ಹಾವಳಿ ತಡೆಗೆ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆ ಬಗ್ಗೆ ಎರಡು ಭಿನ್ನ ಅಭಿಪ್ರಾಯಗಳು
Last Updated 17 ಜನವರಿ 2026, 1:13 IST
ಪ್ರಜಾವಾಣಿ ಚರ್ಚೆ: ಬೀದಿನಾಯಿಗಳ ತೆರವು ಅವೈಜ್ಞಾನಿಕ, ಅಪಾಯಕಾರಿ

ಸಂಗತ: ಸಿನಿಮಾ ಗೆಲ್ಲಲು ಕಥೆ–ಸರಳತೆಯೇ ಶಕ್ತಿ

Movie Storytelling: ಸಿನಿಮಾ ನೋಡುವ ಬಹುತೇಕ ಸಹೃದಯರು ತೆರೆಯ ಮೇಲೆ ಬಯಸುವುದು ಅರ್ಥಪೂರ್ಣವಾದ ಸರಳ ಕಥೆ, ಮನಸ್ಸಿಗೆ ಹತ್ತಿರವಾಗುವ ಪಾತ್ರಗಳು ಹಾಗೂ ಮನರಂಜನೆ. ಇಂಥ, ಗೆಲುವಿನ ಸೂತ್ರಗಳ ಸಮೀಕರಣದಂತಿರುವ ಮಲಯಾಳದ ‘ಸರ್ವಂ ಮಾಯ’ ಚಲನಚಿತ್ರ, ಕನ್ನಡ ಸಿನಿಮಾಗಳ ಸಮಸ್ಯೆಗಳನ್ನು
Last Updated 17 ಜನವರಿ 2026, 0:54 IST
ಸಂಗತ: ಸಿನಿಮಾ ಗೆಲ್ಲಲು ಕಥೆ–ಸರಳತೆಯೇ ಶಕ್ತಿ
ADVERTISEMENT
ADVERTISEMENT
ADVERTISEMENT