ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಅಭಿಮತ

ADVERTISEMENT

ಸಂಪಾದಕೀಯ: ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು; ಘನತೆಯ ಬದುಕಿಗೆ ಮಹತ್ವದ ಹೆಜ್ಜೆ

Supreme Court Verdict: ಮುಟ್ಟಿನ ಆರೋಗ್ಯದ ಹಕ್ಕು ಸಂವಿಧಾನ ನೀಡಿರುವ ಜೀವಿಸುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್‌ ಘೋಷಿಸಿದೆ. ಶಾಲೆಗಳಲ್ಲಿ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್‌ ಹಾಗೂ ಶೌಚಾಲಯ ಒದಗಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡಿದೆ.
Last Updated 2 ಫೆಬ್ರುವರಿ 2026, 19:25 IST
ಸಂಪಾದಕೀಯ: ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು; ಘನತೆಯ ಬದುಕಿಗೆ ಮಹತ್ವದ ಹೆಜ್ಜೆ

75 ವರ್ಷಗಳ ಹಿಂದೆ: ‘ಸ್ವತಂತ್ರ ಭಾರತದ ಪ್ರಪ್ರಥಮ ಜನಗಣನೆಯ ಕೀರ್ತಿ ನಿಮ್ಮದು’

1951ರ ಫೆಬ್ರುವರಿ 3, ಶನಿವಾರ
Last Updated 2 ಫೆಬ್ರುವರಿ 2026, 19:22 IST
75 ವರ್ಷಗಳ ಹಿಂದೆ: ‘ಸ್ವತಂತ್ರ ಭಾರತದ ಪ್ರಪ್ರಥಮ ಜನಗಣನೆಯ ಕೀರ್ತಿ ನಿಮ್ಮದು’

25 ವರ್ಷಗಳ ಹಿಂದೆ: ವಾಜಪೇಯಿ ಜತೆ ಮಾತಾಡಿದ ಪಾಕಿಸ್ತಾನದ ಮುಷರ‍್ರಫ್

2001ರ ಫೆಬ್ರುವರಿ 3, ಶನಿವಾರ
Last Updated 2 ಫೆಬ್ರುವರಿ 2026, 19:22 IST
25 ವರ್ಷಗಳ ಹಿಂದೆ: ವಾಜಪೇಯಿ ಜತೆ ಮಾತಾಡಿದ ಪಾಕಿಸ್ತಾನದ ಮುಷರ‍್ರಫ್

ವಿಶ್ಲೇಷಣೆ | ಇಕ್ಕೀಸ್: ಗೆದ್ದು ಸೋಲುವ ಆಟ

Ikkis Movie Analysis: ಕೈಫಿ ಆಜ್ಮಿ ಅವರ ಈ ಕವಿತೆಯೊಂದಿಗೆ ಶುರುವಾಗುವ ಕನ್ನಡಿಗ ಎಂ.ಎಸ್. ಸತ್ಯು ನಿರ್ದೇಶನದ ‘ಗರಂ ಹವಾ’ ಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲು ಎಂದೇ ಪರಿಗಣಿಸಲಾಗಿರುವ ಹಿಂದಿ ಸಿನಿಮಾ.
Last Updated 2 ಫೆಬ್ರುವರಿ 2026, 19:16 IST
ವಿಶ್ಲೇಷಣೆ | ಇಕ್ಕೀಸ್: ಗೆದ್ದು ಸೋಲುವ ಆಟ

ಚುರುಮುರಿ: ಸುಧಾರಣಾ ಸುಂಕ

Global Trade: ಭರತನ ಮನೆಗೆ ಯುರೋಪಣ್ಣಾರು ಮುಕ್ತ ಯಾಪಾರಕ್ಕೆ ಬಂದು ಸುಂಕದ ಮಾತು–ಕತೆ ಆತಿತ್ತು. ಯುರೋಪಣ್ಣಾರು ‘ಇದು ಸರ್ವ ಒಪ್ಪಂದಗಳ ತಾಯಿ ಕನ್ರಿ’ ಅಂತಿದ್ರು. ರಷ್ಯಪ್ಪ, ಚೀನಣ್ಣ, ಬೇಲಿ ಮರೇಲಿ ನಿಂತು ಕದ್ದು ನೋಡ್ತಿದ್ದಾಗಲೂ ಪಾಕಣ್ಣ ಕೇಳ್ತಿದ್ದ.
Last Updated 2 ಫೆಬ್ರುವರಿ 2026, 19:12 IST
ಚುರುಮುರಿ: ಸುಧಾರಣಾ ಸುಂಕ

ಸಂಗತ: ಗಾಂಧಿಯನ್ನು ರಾಜಕೀಯ ಗುರಾಣಿ ಮಾಡಿಕೊಂಡ ಕಾಂಗ್ರೆಸ್

MNREGA Scheme: ಕೇಂದ್ರ ಸರ್ಕಾರ ಜಾರಿಗೆ ತಂದ ‘ವಿಬಿ–ಜಿ ರಾಮ್ ಜಿ’ ಕಾಯ್ದೆ ಈಗ ಕರ್ನಾಟಕದಲ್ಲಿ ಸುದ್ದಿಯಲ್ಲಿದೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಬದಲಾಯಿಸಿರುವುದನ್ನು ಆಕ್ಷೇಪಿಸಲಾಗಿದೆ.
Last Updated 2 ಫೆಬ್ರುವರಿ 2026, 19:11 IST
ಸಂಗತ: ಗಾಂಧಿಯನ್ನು ರಾಜಕೀಯ ಗುರಾಣಿ ಮಾಡಿಕೊಂಡ ಕಾಂಗ್ರೆಸ್

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

2026ರ ಫೆಬ್ರುವರಿ 3, ಮಂಗಳವಾರ
Last Updated 2 ಫೆಬ್ರುವರಿ 2026, 19:02 IST
ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
ADVERTISEMENT

ಜೆ.ಪಿ. ನಾಯರ್ ಲೇಖನ: ರಾಯ್, ಸಿದ್ದಾರ್ಥ್ ಅವರತ್ರ ಕ್ಯಾಶ್ ಇತ್ತು, ಪೀಸ್ ಇರ್ಲಿಲ್ಲ

CJ Roy Death: ರಿಯಲ್ ಎಸ್ಟೇಟ್ ಕಂಪನಿಯಾದ 'ಕಾನ್ಫಿಡೆಂಟ್ ಗ್ರೂಪ್' ಮುಖ್ಯಸ್ಥ ಸಿ.ಜೆ.ರಾಯ್ ಅವರು ಜನವರಿ 30ರಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಯ್‌ ಆತ್ಮಹತ್ಯೆಗೆ ಐಟಿ ದಾಳಿ ಅಥವಾ ವೈಯಕ್ತಿಕ ಸಮಸ್ಯೆ ಕಾರಣವೇ ಎಂಬ ತನಿಖೆ ನಡೆಯುತ್ತಿದೆ.
Last Updated 2 ಫೆಬ್ರುವರಿ 2026, 17:59 IST
ಜೆ.ಪಿ. ನಾಯರ್ ಲೇಖನ: ರಾಯ್, ಸಿದ್ದಾರ್ಥ್ ಅವರತ್ರ ಕ್ಯಾಶ್ ಇತ್ತು, ಪೀಸ್ ಇರ್ಲಿಲ್ಲ

ಸಂಪಾದಕೀಯ Podcast: ಸೋಮವಾರ, 02 ಫೆಬ್ರುವರಿ 2026

ಸಂಪಾದಕೀಯ Podcast | ಬಜೆಟ್: ಹೊಸ ಕನಸುಗಳ ಕೊರತೆ; ರಾಜ್ಯಗಳ ಆರ್ಥಿಕ ಹಿತಾಸಕ್ತಿಗೆ ಧಕ್ಕೆ
Last Updated 2 ಫೆಬ್ರುವರಿ 2026, 2:31 IST
ಸಂಪಾದಕೀಯ Podcast: ಸೋಮವಾರ, 02 ಫೆಬ್ರುವರಿ 2026

ಪಿವಿ ವೈಬ್ಸ್: ಸ್ವಾಮಿ, ಈಗ ನಿಜವಾಗಿ ನೀವು ತಪ್ಪು ಮಾಡುತ್ತಿದ್ದೀರಿ!

Human Mistakes: ಹಾಗೆಂದು ಒಂದೇ ಬಾರಿಗೆ ನಿರ್ಧರಿಸಿಬಿಡಲಿಕ್ಕಾಗುವುದಿಲ್ಲ. ಅದು ಯಾವುದೇ ಘಟನೆಯಿರಬಹುದು, ಯಾವುದೇ ವ್ಯಕ್ತಿಯೂ ಇರಬಹುದು. ಸನ್ನಿವೇಶಕ್ಕೆ ತಕ್ಕಂತೆ ಅವರು ಒಮ್ಮೊಮ್ಮೆ ಹಾಗೆ ವರ್ತಿಸಿರಲೂಬಹುದು. ಕೆಲವೊಂದು ಅನಿವಾರ್ಯದಲ್ಲಿ ಅಂಥ ಘಟನೆಗಳು ನಡೆದಿರಬಹುದು.
Last Updated 2 ಫೆಬ್ರುವರಿ 2026, 2:30 IST
ಪಿವಿ ವೈಬ್ಸ್: ಸ್ವಾಮಿ, ಈಗ ನಿಜವಾಗಿ ನೀವು ತಪ್ಪು ಮಾಡುತ್ತಿದ್ದೀರಿ!
ADVERTISEMENT
ADVERTISEMENT
ADVERTISEMENT