ಮಂಗಳವಾರ, 3 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಅಭಿಮತ

ADVERTISEMENT

ಸಂಪಾದಕೀಯ: ದೇಶಿ ಕ್ರಿಕೆಟ್‌ಗೆ ಹೊಸ ಮುಕುಟ; ಇದು ಕ್ರೀಡಾಪ್ರೇಮದ ಕಾಶ್ಮೀರ!

Jammu and Kashmir Cricket: ದೇಶಿ ಕ್ರಿಕೆಟ್‌ನ ಅತ್ಯಂತ ಬಲಾಢ್ಯ ತಂಡಗಳಲ್ಲಿ ಒಂದಾಗಿರುವ ಕರ್ನಾಟಕದ ಸವಾಲನ್ನು ಅತ್ಯಂತ ಸುಲಭವಾಗಿ ಮೆಟ್ಟಿ ನಿಂತ ಜಮ್ಮು ಮತ್ತು ಕಾಶ್ಮೀರ ತಂಡವು ರಣಜಿ ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ ಹೊಸ ‘ರಾಜ’ನಾಗಿ ಹೊರಹೊಮ್ಮಿದೆ.
Last Updated 3 ಮಾರ್ಚ್ 2026, 1:30 IST
ಸಂಪಾದಕೀಯ: ದೇಶಿ ಕ್ರಿಕೆಟ್‌ಗೆ ಹೊಸ ಮುಕುಟ; ಇದು ಕ್ರೀಡಾಪ್ರೇಮದ ಕಾಶ್ಮೀರ!

ಸಂಗತ: ಜೀವವೈವಿಧ್ಯದ ಸಂರಕ್ಷಣೆ, ನಮ್ಮೆಲ್ಲರ ಹೊಣೆ

Wildlife Protection: ಜಗತ್ತು ಆರನೇ ‘ಮಹಾ ಅಳಿವು’ ಎದುರಿಸುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಹವಾಮಾನ ಬದಲಾವಣೆ, ಅರಣ್ಯ ನಾಶ ಮತ್ತು ಅಕ್ರಮ ಬೇಟೆಯಿಂದಾಗಿ ಲಕ್ಷಾಂತರ ಜೀವ ಪ್ರಭೇದಗಳು ಅಳಿವಿನ ಭೀತಿಯಲ್ಲಿವೆ. ಏರುತ್ತಿರುವ ತಾಪಮಾನದಿಂದ ತೊಂದರೆಯಾಗಿದೆ.
Last Updated 2 ಮಾರ್ಚ್ 2026, 20:30 IST
ಸಂಗತ: ಜೀವವೈವಿಧ್ಯದ ಸಂರಕ್ಷಣೆ, ನಮ್ಮೆಲ್ಲರ ಹೊಣೆ

75 ವರ್ಷಗಳ ಹಿಂದೆ: ಕಾಶ್ಮೀರ ಸಮಸ್ಯೆ ಎಂದಿಗೂ ಹಿಂದೂ–ಮುಸ್ಲಿಂ ಪ್ರಶ್ನೆಯಲ್ಲ

1951ರ ಮಾರ್ಚ್ 3, ಶನಿವಾರ
Last Updated 2 ಮಾರ್ಚ್ 2026, 20:30 IST
75 ವರ್ಷಗಳ ಹಿಂದೆ: ಕಾಶ್ಮೀರ ಸಮಸ್ಯೆ ಎಂದಿಗೂ ಹಿಂದೂ–ಮುಸ್ಲಿಂ ಪ್ರಶ್ನೆಯಲ್ಲ

ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

2026ರ ಮಾರ್ಚ್ 3, ಮಂಗಳವಾರ
Last Updated 2 ಮಾರ್ಚ್ 2026, 20:30 IST
ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು

ಸುಭಾಷಿತ: 2026ರ ಮಾರ್ಚ್ 3, ಮಂಗಳವಾರ

ಶಿವರಾಮ ಕಾರಂತ
Last Updated 2 ಮಾರ್ಚ್ 2026, 20:30 IST
ಸುಭಾಷಿತ: 2026ರ ಮಾರ್ಚ್ 3, ಮಂಗಳವಾರ

25 ವರ್ಷಗಳ ಹಿಂದೆ: ನಟಿ ಸಾಕ್ಷಿ ಶಿವಾನಂದ ‘ದ್ವಿಪಾತ್ರ’ ರಹಸ್ಯ ಬಯಲು

2001ರ ಮಾರ್ಚ್ 3, ಶನಿವಾರ
Last Updated 2 ಮಾರ್ಚ್ 2026, 20:30 IST
25 ವರ್ಷಗಳ ಹಿಂದೆ: ನಟಿ ಸಾಕ್ಷಿ ಶಿವಾನಂದ ‘ದ್ವಿಪಾತ್ರ’ ರಹಸ್ಯ ಬಯಲು

ಚುರುಮುರಿ: ಬಜೆಟ್‌ ಭಾಗ್ಯ

Political Satire: ‘ಗೌರವಾನ್ವಿತ ಸಭಾಧ್ಯಕ್ಷರೇ, 2026–27ನೇ ಸಾಲಿನ ಬಜೆಟ್ಟನ್ನು ಹಣಕಾಸು ಸಚಿವನಾದ ನಾನು ಸದನದ ಮುಂದಿಡುತ್ತಿದ್ದೇನೆ. ‘ಬೆಳಕಿನಿಂದ ಕತ್ತಲೆಯೆಡೆಗೆ ಪಯಣ ನಮ್ಮ ಗುರಿ. ಇದೇ ಮಾದರಿಯಲ್ಲಿ ರಾಜ್ಯದ ಗ್ಯಾರಂಟಿಗಳ ಪರಿಣಾಮದ ವಿತ್ತೀಯ ಕೊರತೆ ಕಾಣುತ್ತಿದೆ.
Last Updated 2 ಮಾರ್ಚ್ 2026, 20:30 IST
ಚುರುಮುರಿ: ಬಜೆಟ್‌ ಭಾಗ್ಯ
ADVERTISEMENT

ನುಡಿ ಬೆಳಗು: ಬಾಗುವುದೆಂದರೆ ಶರಣಾಗತಿಯಲ್ಲ

Life Lessons: ಪಶ್ಚಿಮ ಘಟ್ಟಗಳ ಹಸಿರು ಒಡಲಿನಲ್ಲಿ ನದಿಯೊಂದು ಹುಟ್ಟಿ ಹರಿಯುತ್ತಿತ್ತು. ಹುಟ್ಟಿದಾಗಿನಿಂದಲೇ ಕೊಂಚ ರಭಸವಾಗಿ ಯಾವುದನ್ನೂ ಲೆಕ್ಕಿಸದೇ ಹರಿಯುತ್ತಿದ್ದ ನದಿಯದು. ತಿಳಿನೀರಿನ ಚುರುಕು ನದಿ ಬೆಟ್ಟದಿಂದ ರಭಸವಾಗಿ ಇಳಿದು ಸಾಗುತ್ತಿತ್ತು.
Last Updated 2 ಮಾರ್ಚ್ 2026, 19:30 IST
ನುಡಿ ಬೆಳಗು: ಬಾಗುವುದೆಂದರೆ ಶರಣಾಗತಿಯಲ್ಲ

ಇರಾನ್–ಇಸ್ರೇಲ್ ಯುದ್ಧ: ಭಾರತೀಯ ಮಾರುಕಟ್ಟೆಗೆ ಎಚ್ಚರಿಕೆ ಗಂಟೆಯೇ?

Economic Impact: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಭಾರತದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮಗಳ ವಿಶ್ಲೇಷಣೆ. ಕಚ್ಚಾ ತೈಲ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ ಮತ್ತು ಷೇರು ಮಾರುಕಟ್ಟೆಯ ಅನಿಶ್ಚಿತತೆಯ ಕುರಿತು ಮಾಹಿತಿ.
Last Updated 2 ಮಾರ್ಚ್ 2026, 17:38 IST
ಇರಾನ್–ಇಸ್ರೇಲ್ ಯುದ್ಧ: ಭಾರತೀಯ ಮಾರುಕಟ್ಟೆಗೆ ಎಚ್ಚರಿಕೆ ಗಂಟೆಯೇ?

CPM ನಾಯಕ ನಿತ್ಯಾನಂದಸ್ವಾಮಿ ನುಡಿನಮನ: ದುಡಿಯುವ ಜನರ ಪ್ರೀತಿ ಗಳಿಸಿದ್ದ ಸಂಗಾತಿ

Nityanandaswamy Legacy: ಸರ್ವರಿಗೆ ಸಮಪಾಲು, ಸರ್ವರಿಗೆ ಸಮಪಾಲು ಎಂಬ ಕಮ್ಯುನಿಸ್ಟ್ ವಿಚಾರಗಳು ಎಂತಹವರನ್ನೂ, ಹೇಗೆಲ್ಲಾ ಸೆಳೆಯುತ್ತದೆ ಎಂಬುದಕ್ಕೆ ನಿತ್ಯಾನಂದಸ್ವಾಮಿಯವರೇ ಒಂದು ಉದಾಹರಣೆ. ಕ್ರಿಶ್ಚಿಯನ್ನರಾಗಿ ಹುಟ್ಟಿ ಪಾದ್ರಿಯಾಗಲು ತರಬೇತಿ ಪಡೆದವರು ನಿತ್ಯಾನಂದ ಸ್ವಾಮಿ.
Last Updated 2 ಮಾರ್ಚ್ 2026, 13:35 IST
CPM ನಾಯಕ ನಿತ್ಯಾನಂದಸ್ವಾಮಿ ನುಡಿನಮನ: ದುಡಿಯುವ ಜನರ ಪ್ರೀತಿ ಗಳಿಸಿದ್ದ ಸಂಗಾತಿ
ADVERTISEMENT
ADVERTISEMENT
ADVERTISEMENT