ಶುಕ್ರವಾರ, 30 ಜನವರಿ 2026
×
ADVERTISEMENT

ಅಭಿಮತ

ADVERTISEMENT

ವಿಶ್ಲೇಷಣೆ: ನದಿಗಳ ತಿರುವೊ? ಮುಳುವೊ?

River Diversion: ನದಿ ತಿರುವು ಯೋಜನೆಗಳ ಹಿಂದೆ ಕರೆಯುವ ಹಸುವಿನ ಕೆಚ್ಚಲು ಕೊಯ್ಯುವ ಅವಿವೇಕವಿದೆ. ನದಿಗಳು ಪೈಪುಗಳಲ್ಲಿ ಹರಿಸುವ ನೀರಿನ ಮೂಲಗಳಲ್ಲ. ಅವುಗಳ ಸಹಜ ನಡಿಗೆಗೆ ಅಡ್ಡಿ ಉಂಟು ಮಾಡಿದರೆ, ಪಶ್ಚಿಮಘಟ್ಟಗಳಿಗೆ ಗಾಸಿಯಾಗುತ್ತದೆ; ರಾಜ್ಯವೂ ಅಪಾಯ ಎದುರಿಸಬೇಕಾಗುತ್ತದೆ.
Last Updated 30 ಜನವರಿ 2026, 23:47 IST
ವಿಶ್ಲೇಷಣೆ: ನದಿಗಳ ತಿರುವೊ? ಮುಳುವೊ?

25 ವರ್ಷಗಳ ಹಿಂದೆ | ಬೈಕ್‌ ಅಪಘಾತ: ಮೈಸೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳ ಸಾವು

75 years ago: ಹತೋಟಿ ತಪ್ಪಿದ ಬುಲೆಟ್‌ ಮೋಟಾರ್‌ ಬೈಕೊಂದು ರಸ್ತೆಬದಿಯ ಕಾಂಕ್ರೀಟ್‌ ಫುಟ್‌ಪಾತ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರರಿಬ್ಬರು ಸತ್ತಿರುವ ಘಟನೆ ನಗರದ ಕೆ.ಆರ್‌.ಎಸ್‌. ರಸ್ತೆಯ ಕೇಂದ್ರ ಆಹಾರ ಸಂಶೋಧನಾಲಯದ (ಸಿಎಫ್‌ಟಿಆರ್‌ಐ)ಮುಂಭಾಗ ನಿನ್ನೆ ಮಧ್ಯರಾತ್ರಿ ಸಂಭವಿಸಿದೆ.
Last Updated 30 ಜನವರಿ 2026, 23:36 IST
25 ವರ್ಷಗಳ ಹಿಂದೆ | ಬೈಕ್‌ ಅಪಘಾತ: ಮೈಸೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳ ಸಾವು

ಚುರುಮುರಿ: ಆಪರೇಷನ್ ‘ಮಾರು’ವೇಷ!

Political Satire: ನಾಯಕ್ರು ರಾಜ್ರಂಗೆ ಮಾರುವೇಷದಾಗೆ ಓಗಿ ಜನ್ರ ಕಷ್ಟ ಸುಖ ತಿಳ್ಕಬೇಕು ಅಂತ ವಿಧಾನಸಭೆಯ ಅಧಿವೇಶನದಲ್ಲಿ ಕಮಲದೋರು ಉಪದೇಶ ಮಾಡವ್ರಲ್ಲಪ್ಪ’ ಎಂದು ಗುದ್ಲಿಂಗ ಸಭೆಯಲ್ಲಿ ಮಾತು ಆರಂಭಿಸಿದ.
Last Updated 30 ಜನವರಿ 2026, 23:34 IST
ಚುರುಮುರಿ: ಆಪರೇಷನ್ ‘ಮಾರು’ವೇಷ!

ಸುಭಾಷಿತ: ಡಾ. ಸರ್ವಪಲ್ಲಿ ರಾಧಾಕೃಷ್ಣನ್

ಸುಭಾಷಿತ: ಡಾ. ಸರ್ವಪಲ್ಲಿ ರಾಧಾಕೃಷ್ಣನ್
Last Updated 30 ಜನವರಿ 2026, 23:30 IST
ಸುಭಾಷಿತ: ಡಾ. ಸರ್ವಪಲ್ಲಿ ರಾಧಾಕೃಷ್ಣನ್

ಮಾಧ್ಯಮರಂಗಕ್ಕೆ ಮಾನವಸಂಪನ್ಮೂಲ ಸೃಷ್ಟಿಸಿದ ಭಾಸ್ಕರ ಹೆಗಡೆ

Bhaskar Hegde Retirement: ಅಧ್ಯಾಪಕ ವೃತ್ತಿಯನ್ನು ಹಿಡಿದಾಗ ನನ್ನಂತಹವರ ಮುಂದೆ ಇದ್ದ ಆದರ್ಶ ಭಾಸ್ಕರ ಹೆಗಡೆಯವರು: ಸಾಧ್ಯವಿದ್ದರೆ ಅವರಂತಹ ಮೇಷ್ಟ್ರಾಗಬೇಕು ಎಂಬ ಆದರ್ಶವದು. ಇಷ್ಟು ವರ್ಷಗಳಲ್ಲಿ ಅರ್ಥವಾದದ್ದು ಏನೆಂದರೆ ಎಷ್ಟೇ ಪ್ರಯತ್ನಪಟ್ಟರೂ ನಾವು ಅವರಾಗಲು ಸಾಧ್ಯವಿಲ್ಲ.
Last Updated 30 ಜನವರಿ 2026, 10:02 IST
ಮಾಧ್ಯಮರಂಗಕ್ಕೆ ಮಾನವಸಂಪನ್ಮೂಲ ಸೃಷ್ಟಿಸಿದ ಭಾಸ್ಕರ ಹೆಗಡೆ

ಸಂಪಾದಕೀಯ Podcast | ಅಬಕಾರಿ ಇಲಾಖೆ: ಭ್ರಷ್ಟಾಚಾರ ಉಪೇಕ್ಷೆ ಸಲ್ಲ, ತನಿಖೆ ನಡೆಯಲಿ

ಸಂಪಾದಕೀಯ Podcast | ಅಬಕಾರಿ ಇಲಾಖೆ: ಭ್ರಷ್ಟಾಚಾರ ಉಪೇಕ್ಷೆ ಸಲ್ಲ, ತನಿಖೆ ನಡೆಯಲಿ
Last Updated 30 ಜನವರಿ 2026, 2:58 IST
ಸಂಪಾದಕೀಯ Podcast | ಅಬಕಾರಿ ಇಲಾಖೆ: ಭ್ರಷ್ಟಾಚಾರ ಉಪೇಕ್ಷೆ ಸಲ್ಲ, ತನಿಖೆ ನಡೆಯಲಿ

ದಿನ ಭವಿಷ್ಯ Podcast: ಜನವರಿ 30; ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ

ದಿನ ಭವಿಷ್ಯ Podcast: ಜನವರಿ 30; ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
Last Updated 30 ಜನವರಿ 2026, 2:53 IST
ದಿನ ಭವಿಷ್ಯ Podcast: ಜನವರಿ 30; ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ADVERTISEMENT

ಸುಭಾಷಿತ: ರೂಸೊ

ಸುಭಾಷಿತ: ರೂಸೊ
Last Updated 30 ಜನವರಿ 2026, 0:33 IST
ಸುಭಾಷಿತ: ರೂಸೊ

ನುಡಿ ಬೆಳಗು: ಹಂಗಿನರಮನೆಗಿಂತ ಇಂಗಡದ ಗುಡಿ ಲೇಸು

Nudi Belagu: ತುಂಬಾ ಒಳ್ಳೆಯವರು ಎಂದು ಹೆಸರು ಮಾಡಿದ ಒಬ್ಬ ಮ್ಯಾನೇಜರ್ ದೀಪಾವಳಿ, ಹುಟ್ಟುಹಬ್ಬಗಳಂದು ಏನಾದರೂ ಉಡುಗೊರೆ ಕೊಡುತ್ತಿದ್ದರು. ಬೇಡವೆನ್ನಲು ಸಂಕೋಚ. ಅದು ಸಭ್ಯತೆ ಅಲ್ಲವೆಂದು ಸುಮ್ಮನಾಗುತ್ತಿದ್ದೆ.
Last Updated 30 ಜನವರಿ 2026, 0:26 IST
ನುಡಿ ಬೆಳಗು: ಹಂಗಿನರಮನೆಗಿಂತ ಇಂಗಡದ ಗುಡಿ ಲೇಸು

75 ವರ್ಷಗಳ ಹಿಂದೆ: ಆರೋಗ್ಯ ಮಂತ್ರಿಗಳಿಗೆ ಮಾಸಕ್ಕೊಂದು ರೂ ಸಂಬಳ

75 Years Ago: ತಮಿಳುನಾಡು ಆರೋಗ್ಯ ಸಚಿವ ಡಾ. ಟಿ.ಎಸ್.ಎಸ್‌. ರಾಜನ್‌ ಅವರು ಆರೋಗ್ಯ ಸಮಸ್ಯೆಗಳಿಗಾಗಿ ಎರಡು ತಿಂಗಳು ರಜಾದ ಬಳಿಕ ಸ್ವಯಂಪ್ರೇರಿತವಾಗಿ ಸಾಂಕೇತಿಕ ಸಂಬಳ ಪಡೆಯಲು ಒಪ್ಪಿದ್ದಾರೆ.
Last Updated 30 ಜನವರಿ 2026, 0:09 IST
75 ವರ್ಷಗಳ ಹಿಂದೆ: ಆರೋಗ್ಯ ಮಂತ್ರಿಗಳಿಗೆ ಮಾಸಕ್ಕೊಂದು ರೂ ಸಂಬಳ
ADVERTISEMENT
ADVERTISEMENT
ADVERTISEMENT