ಬದುಕಿನಲ್ಲಿ ಸಣ್ಣ ಅಪಘಾತ ಅಥವಾ ಆಘಾತ ಸಂಭವಿಸಿದರೆ ವಿಧಿಯನ್ನು ಶಪಿಸುತ್ತೇವೆ. ನಾವು ದುರದೃಷ್ಟವಂತರು ಎಂದು ಬೇಸರಿಸಿಕೊಂಡು ನಮ್ಮ ಜೀವನವೇ ಮುಗಿದು ಹೋಯಿತು ಎನ್ನುವ ನಿರಾಸೆ ಭಾವನೆ ತಾಳುತ್ತೇವೆ. ಆದರೆ ಇಲ್ಲೊಬ್ಬ ಛಲಗಾರ ವಿಧಿಗೇ ಸೆಡ್ಡು ಹೊಡೆದು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಹಾದಿಯಲ್ಲಿ ಭರವಸೆಯ ಹೆಜ್ಜೆಗಳನ್ನು ಇಡುತ್ತಿದ್ದಾನೆ. ಅವರೇ ಸಿದ್ಧಾರ್ಥ್ ಬಳ್ಳಾರಿ. ಇಲ್ಲಿದೆ ನೋಡಿ ಅವರ ಸಾಧನೆಯ ಕಥೆ..