‘ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿರುವುದು ಖುಷಿ ತಂದಿದೆ ನಿಜ. ಆದರೆ ಆ ಗುಂಗಿನಲ್ಲೇ ಕಾಲ ಕಳೆಯಲು ಸಾಧ್ಯವಿಲ್ಲ. ಇನ್ನು ಸಾಧನೆಯ ಕಡೆಗೆ ಗಮನ ನೀಡಬೇಕಾಗಿದೆ. ಈಚಿನ ಕೆಲವು ತಿಂಗಳಲ್ಲಿ ನಾವೆಲ್ಲ ಖುಷಿಯ ಅಲೆಯಲ್ಲಿದ್ದೇವೆ. ಇಡೀ ದೇಶವೇ ತಂಡದ ಮೇಲೆ ಅಭಿಮಾನದ ಮಳೆ ಸುರಿಸಿದೆ. ಈಗ, 2022ರ ಋತುವಿನ ಬಗ್ಗೆ ಯೋಚಿಸಬೇಕಾಗಿದೆ’ ಎಂದು ಅವರು ಹೇಳಿದರು.