ಬೆಂಗಳೂರು: ‘ಪ್ರಪಂಚದ ಹೆಚ್ಚಿನ ದೇಶಗಳು ಅಂಧಕಾರ ಯುಗದಲ್ಲಿದ್ದಾಗಲೇ ನಮ್ಮ ದೇಶದಲ್ಲಿಶಸ್ತ್ರಚಿಕಿತ್ಸೆ, ಅಂಗಾಂಗ ಕಸಿ ಚಿರಪರಿಚಿತವಾಗಿತ್ತು. ಭೌತ ವಿಜ್ಞಾನ, ತಂತ್ರ ವಿಜ್ಞಾನ, ತಂತ್ರಜ್ಞಾನ, ತತ್ವಜ್ಞಾನ, ಖಗೋಳ ಶಾಸ್ತ್ರದಲ್ಲಿ ನಮ್ಮ ದೇಶ ಮುಂಚೂಣಿಯಲ್ಲಿತ್ತು’ ಎಂದು ಸಾಹಿತಿ ಡಾ. ವಿಜಯಾ ಸುಬ್ಬರಾಜ್ ತಿಳಿಸಿದರು.