ಉಜ್ಜಯನಿ: ಕಾನ್ಪುರ್ನಲ್ಲಿಎಂಟು ಮಂದಿ ಪೊಲೀಸರ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್ ವಿಕಾಸ್ ದುಬೆಯನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದಾಗ, 'ಮೇ ವಿಕಾಸ್ ದುಬೆ ಹೂಂ, ಕಾನ್ಪುರ್ವಾಲಾ' (ನಾನು ವಿಕಾಸ್ ದುಬೆ, ಕಾನ್ಪುರದವನು)ಎಂದು ಆತಕಿರುಚಿದ್ದಾನೆ.ಆಗಪೊಲೀಸ್ ಸಿಬ್ಬಂದಿಯೊಬ್ಬರು,ಆವಾಜ್ ನಹೀ (ಸುಮ್ಮನಿರು) ಎಂದು ಏಟು ಕೊಟ್ಟಿದ್ದಾರೆ.