ಭಾರತವು ಜಗತ್ತಿಗೆ ಯುದ್ಧವನ್ನಲ್ಲ, ಬುದ್ಧನನ್ನು ನೀಡಿದ ದೇಶ. ಬುದ್ಧನ ಸಂದೇಶ ಶಾಂತಿ. ಆ ಕಾರಣಕ್ಕಾಗಿಯೇ ನಾವು ಭಯೋತ್ಪಾದನೆ ವಿರುದ್ಧ ಧ್ವನಿ ಎತ್ತುತ್ತಿದ್ದೇವೆ ಈ ಅನಿಷ್ಟದ ಬಗ್ಗೆ ಜಗತ್ತನ್ನು ಎಚ್ಚರಿಸುತ್ತಿದ್ದೇವೆ. ಈ ಎಚ್ಚರಿಕೆಯು ಬಹಳ ಗಂಭೀರವಾಗಿದೆ ಮತ್ತು ಆಕ್ರೋಶದಿಂದ ಕೂಡಿದೆ ಎಂದು ಮೋದಿ ವಿವರಿಸಿದರು.