ಗುವಾಹಟಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು ಅಸ್ಸಾಂನ ಚಬುವಾದಲ್ಲಿ ಬಿಜೆಪಿ ಶಾಸಕ ಬಿನೋದ್ ಹಜಾರಿಕಾ ಅವರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ .
ಇಲ್ಲಿನವೃತ್ತನಿರೀಕ್ಷಕರ ಕಚೇರಿಗೂಪ್ರತಿಭಟನಾಕಾರರು ಬೆಂಕಿ ಹಚ್ಚಿ ಹಚ್ಚಿದ್ದು ವಾಹನಗಳಿಗೆ ಹಾನಿಯುಂಟು ಮಾಡಿದ್ದಾರೆ.
ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಸೊನೊವಾಲ್ ಮನವಿ ಅಸ್ಸಾಂನ ಜನರು ಶಾಂತಿ ಕಾಪಾಡಬೇಕು. ಇದು ನಮ್ಮ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆಧ್ಯಾತ್ಮಿತ ಸಂಪ್ರದಾಯ. ಅಸ್ಸಾಂನ ಜನರು ಶಾಂತಿ ಕಾಪಾಡುತ್ತಾರೆ ಎಂಬ ಬಲವಾದ ನಂಬಿಕೆ ನನಗೆ ಇದೆ ಎಂದು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಹೇಳಿದ್ದಾರೆ.
Assam CM Sarbananada Sonowal: I sincerely appeal to all sections of people of Assam to maintain peace & tranquility. It's our cultural, social&spiritual tradition. I've firm belief that people of Assam, as usual, will maintain peace for all time to come. #CitizenshipAmendmentBillhttps://t.co/W8X7TFxnXNpic.twitter.com/5Ly8HXeiI9