ಟ್ವೀಟ್ ಒಂದರಲ್ಲಿ ಎಸ್ಪಿ– ಬಿಎಸ್ಪಿ ಮೈತ್ರಿಯನ್ನು ಟೀಕಿಸುತ್ತ, ‘ಈ ಮಹಾಮಿಲಾವಟಿಗಳು’ (ಕಲಬೆರಕೆಗಳು) ನೆರೆ ಬಂದಾಗ ಒಂದೇ ಕಡೆ ಸೇರುವ ಹಾವು, ಚೇಳು, ಕಪ್ಪೆಗಳಿದ್ದಂತೆ. ಔರಂಗಜೇಬನಂತೆ, ತನ್ನ ತಂದೆಯನ್ನು ಅಧಿಕಾರದಿಂದ ಕಿತ್ತೊಗೆದ ವ್ಯಕ್ತಿಯು ಅಧಿಕಾರಕ್ಕಾಗಿ ಶತ್ರುವಿನ ಜೊತೆ ಕೈಜೋಡಿಸಿದ್ದಾರೆ. ಮೇ 23ರ ನಂತರ ಇವರು ಪರಸ್ಪರರನ್ನು ನಿಂದಿಸಲಿದ್ದಾರೆ’ ಎಂದಿದ್ದಾರೆ.