ಮುಜಾಫರ್ಪುರದಿಂದ ಕಟಿಹಾರ್ಗೆ ತೆರಳುತ್ತಿದ್ದ ಬಸ್ ವಲಸೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿತ್ತು. ಇಂದು ಬೆಳಗಿನ ಜಾವ ಸಮಸ್ತಿಪುರದಲ್ಲಿ ಟ್ರಂಕ್ ಒಂದಕ್ಕೆ ಈ ಬಸ್ ಡಿಕ್ಕಿ ಹೊಡೆದದ್ದು, ಸ್ಥಳದಲ್ಲೇ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ 12 ಮಂದಿ ಗಾಯಕೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದೆ.