ಆದಿತ್ಯ ಅವರ ಮಾತು, ಪ್ರತಿಭಟನೆ. ಕಾಲ್ನಡಿಗೆಗಳಿಂದ ಚುನಾವಣೆಗೂ ಮುನ್ನವೇ ಶಿವಸೇನೆಯ ಉತ್ತಮ ಅಭ್ಯರ್ಥಿ ಎಂದೇ ಅವರು ಬಿಂಬಿತರಾಗಿದ್ದರು. ಆದಿತ್ಯ ರಾಜಕೀಯಕ್ಕೆ ಕಾಲಿಟ್ಟಿದ್ದರಿಂದ ಸೇನೆಗೆ ಹೊಸದೊಂದು ಆಯಾಮ ದೊರೆತಂತಾಗಿದೆ.ತನ್ನ ಕ್ಷೇತ್ರವನ್ನು ಅಭಿವೃದ್ಧಿಗೆ ಮಾದರಿಯನ್ನಾಗಿ ರೂಪಿಸಲಾಗುವುದು ಎಂದು ಆದಿತ್ಯ ಹೇಳಿದ್ದಾರೆ.