ರಾಜ್ಯದಲ್ಲಿ ಬರ ಇದ್ದರೂ ಮೈಸೂರು ದಸರಾ ನಡೆಸಲಾಯಿತು, ಆದರೆ ಹಂಪಿ ಉತ್ಸವ ರದ್ದು ಮಾಡಿರುವುದು ಏಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ. ‘ಮೈಸೂರು ದಸರಾ ನಡೆಸಲಾಗಿದೆ. ಆದರೆ, ಬಳ್ಳಾರಿ ಉಸ್ತುವಾರಿ ಸಚಿವರು ಅಲ್ಲಿ ನಭೆ ನಡೆಸಿ ಹಂಪಿ ಉತ್ಸವ ನಡೆಸದಿರುವ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ’ ಎಂದರು.