‘ಮಹದಾಯಿ ಮತ್ತು ಕೃಷ್ಣಾ ಜಲವಿವಾದಗಳ ಸಂಬಂಧ ಕೇಂದ್ರ ಸರ್ಕಾರದ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಬೇಕು. ಸರ್ವಪಕ್ಷಗಳ, ಮಹದಾಯಿ ಹೋರಾಟಗಾರರ ನಿಯೋಗವನ್ನು ಪ್ರಧಾನಿ ಬಳಿಗೆ ಬರೆದುಕೊಂಡು ಹೋಗಿ ಮನವರಿಕೆ ಮಾಡಿಕೊಡಬೇಕು’ ಎಂದು ಆಗ್ರಹಿಸಿದ್ದಾರೆ.