ವಾಸವಿದ್ದ ಬಾಡಿಗೆ ಮನೆ ಘಟಪ್ರಭಾ ನದಿ ಪ್ರವಾಹ ದಿಂದಾಗಿ ಕುಸಿದಿತ್ತು. ಈ ನೋವಲ್ಲೂ ಹಾಡಿ ಗೆದ್ದಿದ್ದರು. ‘ನಮ್ಮಂತೆ ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರಿಗೆ ಸಹಾಯ ವಾಗಲೆಂದು ಹಣ ಕೊಟ್ಟಿದ್ದೇನೆ. ನಿರಾಶ್ರಿತರ ಸಂಕಟ ಕಂಡು ದುಃಖವಾಯಿತು. ಅದೇ ಪ್ರೇರಣೆಯಾಯಿತು. ಈಗ ಕೊಟ್ಟಿದ್ದು ಕಡಿಮೆಯೇ. ಎಂಜಿನಿಯರ್ ಆಗಿ ಸಮಾಜಕ್ಕೆ ಹೆಚ್ಚಿನ ಸಹಾಯ ಮಾಡುವ ಮನಸ್ಸಿದೆ’ ಎನ್ನುತ್ತಾರೆ ಅವರು.