ಥಳಿಸಿದರು: ಮೆಣಸಿನಕಾಯಿಯನ್ನು ಬ್ಯಾಡಗಿಯ ಶೀಥಲ ಗೋದಾಮಿನಲ್ಲಿಡಲೆಂದು ಸಿರುಗುಪ್ಪ ತಹಶೀಲ್ದಾರರಿಂದ ಪತ್ರ ಪಡೆದು ಲಾರಿಯಲ್ಲಿ ಹೊರಟಿದ್ದ ರೈತರೊಬ್ಬರನ್ನು ಹೊಸಪೇಟೆಯಲ್ಲಿ ತಡೆದ ಪೊಲೀಸರು ಹೇಳದೇ, ಕೇಳದೆ ಥಳಿಸಿದರು. ಪತ್ರ ತೋರಿಸಿದ ಬಳಿಕ ಬಿಟ್ಟರು. ಇಂಥ ಘಟನೆಗಳು ನಡೆದರೆ ಯಾವ ರೈತರಿಗೆ ರಸ್ತೆಗೆ ಬರಲು ಧೈರ್ಯ ಬರುತ್ತದೆ’ ಎಂದು ಕೇಳಿದರು.