ಭಾನುವಾರ, 13 ಜುಲೈ 2025
×
ADVERTISEMENT

ಜಿಲ್ಲೆ

ADVERTISEMENT

‘ಸತ್ತಾಗ ಗೌರವಕ್ಕಾಗಿ ಮುಪ್ಪಿನಲ್ಲಿ ಮಂತ್ರಿಗಿರಿ ಹಂಬಲ’: ದಿಂಗಾಲೇಶ್ವರ ಸ್ವಾಮೀಜಿ

ಸರ್ವ ಧರ್ಮಗಳ ಸಮ್ಮೇಳನದಲ್ಲಿ ರಾಜಕಾರಣಿಗಳ ನಡೆ ಟೀಕಿಸಿದ ಗದಗದ ದಿಂಗಾಲೇಶ್ವರ ಸ್ವಾಮೀಜಿ
Last Updated 13 ಜುಲೈ 2025, 13:47 IST
‘ಸತ್ತಾಗ ಗೌರವಕ್ಕಾಗಿ ಮುಪ್ಪಿನಲ್ಲಿ ಮಂತ್ರಿಗಿರಿ ಹಂಬಲ’: ದಿಂಗಾಲೇಶ್ವರ ಸ್ವಾಮೀಜಿ

‘ಪರಿಸರ ಸಮಸ್ಯೆಗೆ ಯೋಜಿತ ನಗರೀಕರಣ ಪರಿಹಾರ’: ಪರಿಸರ ವಿಜ್ಞಾನಿ ಟಿ.ವಿ.ರಾಮಚಂದ್ರ

Planned Urbanization Environment: ಬೆಂಗಳೂರು: ‘ಯೋಜಿತವಲ್ಲದ ನಗರೀಕರಣದಿಂದಾಗಿ ಬೆಂಗಳೂರು ಸೇರಿದಂತೆ ವಿಶ್ವದ ಅನೇಕ ನಗರಗಳಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದೆ, ಪರಿಸರ ಮಾಲಿನ್ಯ ವಿಪರೀತವಾಗುತ್ತಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಟಿ.ವಿ.ರಾಮಚಂದ್ರ ಅಭಿಪ್ರಾಯಪಟ್ಟರು.
Last Updated 13 ಜುಲೈ 2025, 13:43 IST
‘ಪರಿಸರ ಸಮಸ್ಯೆಗೆ ಯೋಜಿತ ನಗರೀಕರಣ ಪರಿಹಾರ’:  ಪರಿಸರ ವಿಜ್ಞಾನಿ ಟಿ.ವಿ.ರಾಮಚಂದ್ರ

‘ಭದ್ರತೆ ಇಲ್ಲದೆ ಮಹಿಳೆಯರಿಗೆ ಸಾಲ’: ಸಿ.ಎನ್. ದೇವರಾಜ್

Unsecured Loan for Women: ಬೆಂಗಳೂರು: ‘ಮಹಿಳೆಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುತ್ತಾರೆ. ಈ ನಂಬಿಕೆಯಿಂದ ಶ್ರೀ ತ್ಯಾಗರಾಜ ಕೋ-ಆಪರೇಟಿವ್‌ ಬ್ಯಾಂಕ್ ಯಾವುದೇ ಭದ್ರತೆ ಇಲ್ಲದೆ ಸಾಲ ನೀಡುತ್ತದೆ’
Last Updated 13 ಜುಲೈ 2025, 13:30 IST
‘ಭದ್ರತೆ ಇಲ್ಲದೆ ಮಹಿಳೆಯರಿಗೆ ಸಾಲ’: ಸಿ.ಎನ್. ದೇವರಾಜ್

ರಾಮನಗರ | ರಸ್ತೆ ತಡೆಗೋಡೆಗೆ ಕಾರು ಡಿಕ್ಕಿ: ಮೂವರು ಸಾವು

ರಾಮನಗರ: ವೇಗವಾಗಿ ಬಂದ ಕಾರು ರಸ್ತೆ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದರಿಂದ ನಾಲ್ವರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಜಯಪುರ ಸೇತುವೆ ಬಳಿ ಭಾನುವಾರ ನಡೆದಿದೆ.
Last Updated 13 ಜುಲೈ 2025, 12:36 IST
ರಾಮನಗರ | ರಸ್ತೆ ತಡೆಗೋಡೆಗೆ ಕಾರು ಡಿಕ್ಕಿ: ಮೂವರು ಸಾವು

ರಾಯಚೂರು: ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಮುಳುಗಿ ಮೂವರು ಯುವಕರು ಸಾವು

Raichur Tragedy: ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದ ಹಾಸನ ಮೂಲದ ಮೂವರು ಯುವಕರು ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ.
Last Updated 13 ಜುಲೈ 2025, 12:31 IST
ರಾಯಚೂರು: ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ  ಮುಳುಗಿ ಮೂವರು ಯುವಕರು ಸಾವು

ಗೋಮಾಂಸ ರಫ್ತು ತಡೆಯಲು ಸಾಧ್ಯವಾಗಿಲ್ಲ ಏಕೆ?: ಬಿಜೆಪಿಗೆ ಸಂತೋಷ ಲಾಡ್ ಪ್ರಶ್ನೆ

ಗೋಮಾಂಸ ರಫ್ತುವಿನಲ್ಲಿ ಭಾರತವು ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಗೋಮಾಂಸ ಉತ್ಪಾದನೆಯಲ್ಲಿ ಉತ್ತರಪ್ರದೇಶ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ನಿತ್ಯ ಬೆಳಗಾದರೆ ಗೋಮಾಂಸ ನಿಷೇಧದ ಬಗ್ಗೆ ಮಾತನಾಡುವ ಬಿಜೆಪಿಗೆ ಇದನ್ನು ತಡೆಯಲು ಈವರೆಗೆ ಏಕೆ ಸಾಧ್ಯವಾಗಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.
Last Updated 13 ಜುಲೈ 2025, 8:14 IST
ಗೋಮಾಂಸ ರಫ್ತು ತಡೆಯಲು ಸಾಧ್ಯವಾಗಿಲ್ಲ ಏಕೆ?: ಬಿಜೆಪಿಗೆ ಸಂತೋಷ ಲಾಡ್ ಪ್ರಶ್ನೆ

ರಾಯಚೂರು: ಡಿ.ರಾಂಪೂರ; ಬೋನಿಗೆ ಬಿದ್ದ ಚಿರತೆ

ಚಿರತೆ ಮೇ 20ರಂದು ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಂಡಿತ್ತು. ಬೀದಿ ನಾಯಿಗಳು ಹಾಗೂ ಬೆಟ್ಟದಲ್ಲಿ ನವಿಲು ತಿಂದು ಪರಮೇಶ್ವರ ಬೆಟ್ಟದ ಬಂಡೆಗಳ ಮಧ್ಯೆ ನೆಲೆಯೂರಿತ್ತು.
Last Updated 13 ಜುಲೈ 2025, 7:05 IST
ರಾಯಚೂರು: ಡಿ.ರಾಂಪೂರ; ಬೋನಿಗೆ ಬಿದ್ದ ಚಿರತೆ
ADVERTISEMENT

ದಾವಣಗೆರೆ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಡ ಕುಟುಂಬಕ್ಕೆ ಬೇಕಿದೆ ನೆರವು

Medical Donation Appeal: ದಾವಣಗೆರೆ ಜಿಲ್ಲೆಯ ಕೆ.ಬಿ.ಬಡಾವಣೆಯ ಚಂದ್ರಶೇಖರ್ ಅವರ ಪತ್ನಿಗೆ ಎರಡೂ ಕಿಡ್ನಿಗಳು ವಿಫಲವಾಗಿದ್ದು, ಚಿಕಿತ್ಸೆಗೆ ₹10 ಲಕ್ಷ ಅವಶ್ಯಕವಿದೆ ಎಂದು ದಾನಿಗಳಿಗೆ ಮನವಿ ಮಾಡಿದ್ದಾರೆ.
Last Updated 13 ಜುಲೈ 2025, 6:43 IST
ದಾವಣಗೆರೆ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಡ ಕುಟುಂಬಕ್ಕೆ ಬೇಕಿದೆ ನೆರವು

ಮೊಳಕಾಲ್ಮುರು: ‘ಬಸವ ಸೇವಾರತ್ನ ಪ್ರಶಸ್ತಿʼಗೆ ಸೋಮೇಶ್ವರ ಸ್ವಾಮೀಜಿ ಆಯ್ಕೆ

Lifetime Achievement Award: ಐತಿಹಾಸಿಕ ಬ್ರಹ್ಮಗಿರಿ ಬೆಟ್ಟದ ಸೋಮೇಶ್ವರ ಸ್ವಾಮೀಜಿಗೆ ಧಾರ್ಮಿಕ ಹಾಗೂ ಗೋಶಾಲೆ ಸೇವೆಗಾಗಿ ಎಚ್‌ಎಎಲ್‌ ಬಸವ ಸೇವಾ ಸಮಿತಿಯ 'ಬಸವ ಸೇವಾರತ್ನ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
Last Updated 13 ಜುಲೈ 2025, 6:37 IST
ಮೊಳಕಾಲ್ಮುರು: ‘ಬಸವ ಸೇವಾರತ್ನ ಪ್ರಶಸ್ತಿʼಗೆ ಸೋಮೇಶ್ವರ ಸ್ವಾಮೀಜಿ ಆಯ್ಕೆ

ಭದ್ರಾ ಬಲದಂಡೆ ಕಾಮಗಾರಿ ಸ್ಥಗಿತಕ್ಕೆ ಆಗ್ರಹ; CM ನಿವಾಸಕ್ಕೆ ಮುತ್ತಿಗೆಗೆ ನಿರ್ಧಾರ

ಜುಲೈ 14 ರಂದು ಹೋರಾಟ
Last Updated 13 ಜುಲೈ 2025, 6:35 IST
ಭದ್ರಾ ಬಲದಂಡೆ ಕಾಮಗಾರಿ ಸ್ಥಗಿತಕ್ಕೆ ಆಗ್ರಹ; CM ನಿವಾಸಕ್ಕೆ ಮುತ್ತಿಗೆಗೆ ನಿರ್ಧಾರ
ADVERTISEMENT
ADVERTISEMENT
ADVERTISEMENT